janadhvani

Kannada Online News Paper

SYS-SSF ಬಡಗನ್ನೂರು: NRC.CAA.NPR ವಿರುದ್ಧ ಜಾಗೃತಿ ಅಭಿಯಾನ

ಬಡಗನ್ನೂರು :ಜ.9-2020 ಗುರುವಾರ NRC.CAA. NPR ವಿರುದ್ಧ ಜಾಗೃತಿ ಅಭಿಯಾನ ನಡೆಸಲಾಯಿತು. NRC ಹೆಸರಿನಲ್ಲಿ ಭಾರತದ ಸೌಹಾರ್ಧತೆ ಕೆಡಿಸುವ ಕೆಲಸದಲ್ಲಿ ಕೆಳವೊಂದು ವಿಭಾಗ ತೊಡಗಿಕೊಂಡಿದೆ.

ಮುಸಲ್ಮಾನರು ಭಾರತ ಮಾತೆಗೆ,ಭಾರತದ ಕಾನೂನಿಗೆ ಗೌರವ ನೀಡುವವರು ಎಂಬ ವಿಷಯದಲ್ಲಿ ಫೈಝಲ್ ಝುಹ್ರಿ ಖತೀಬ್ ಕುಕ್ಕಾಜೆ ಬಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ SSF ಈಶ್ವರಮಂಗಿಲ ರೈಟೀಮ್ ಅಧ್ಯಾಪಕ ನಾಸಿರ್ ಕುಕ್ಕಾಜೆ. SSF ಕುಕ್ಕಾಜೆ ಕಾರ್ಯದರ್ಶಿ ನೌಷಾದ್ ಉಪಸ್ಥಿತರಿದ್ದರು.
ಅಬೂಬಕ್ಕರ್ ಸಅದಿ ಅಲ್-ಲತೀಫಿ ಪಮ್ಮಲೆ ಧನ್ಯವಾದ ಅರ್ಪಿಸಿದರು.