ಮಂಗಳೂರು: ತಾರೀಕು 07-11-2019 ಗುರುವಾರದಂದು ಮಂಗಳೂರುನಲ್ಲಿ ನಡೆಯುವ ಹುಬ್ಬುರ್ರಸೂಲ್ ಕಾನ್ಫರೆನ್ಸ್ ವಿಜಯಗೊಳಿಸಲು ಕರ್ನಾಟಕ ಮಜ್ಲಿಸ್ ಉಲಮಾಉಸ್ಸಅದಿಯ್ಯೀನ್ ಅಧ್ಯಕ್ಷ ಅಶ್ರಫ್ ಸಅದಿ ಕರೆ ನೀಡಿದ್ದಾರೆ.
ಅಸಾಸ್ ನಲ್ಲಿ ನಡೆದ ಮಜ್ಲಿಸ್ ಅಹ್ಲ್ ಬದ್ರ್ ಸಂಗಮದಲ್ಲಿ ಮುಖ್ಯಪ್ರಭಾಷಣ ಮಾಡುತ್ತಿದ್ದ ಅವರು ಮಂಗಳೂರು ನೆಹರುಮೈದಾನದಲ್ಲಿ ನಾಲ್ಕು ಗುರುವಾರದಂದು ನಡೆಯುವ ಐತಿಹಾಸಿಕ ಹುಬ್ಬುರ್ರಸೂಲ್ ಸಮ್ಮೇಳನದ ಬಗ್ಗೆ ಪ್ರಸ್ಥಾಪಿಸಿದರು.
ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಎಪಿ ಉಸ್ತಾದ್ ಸಹಿತ ಕೇರಳ ಕರ್ನಾಟಕದ ಉಲಮಾ ದಿಗ್ಗಜರು ಭಾಗವಹಿಸುವ ಪ್ರಸ್ತುತ ಸಮ್ಮೇಳನವನ್ನು ಕರ್ನಾಟಕದ ಸರ್ವ ಸುನ್ನೀ ಸಂಘಟನೆಯ ಕಾರ್ಯಕರ್ತರು ಸೇರಿಕೊಂಡು ಯಶಸ್ವಿಗೊಳಿಸಬೇಕೆಂದು ಅವರು ಜನತೆಗೆ ಕರೆ ನೀಡಿದರು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ