ಮಂಗಳೂರು: ತಾರೀಕು 07-11-2019 ಗುರುವಾರದಂದು ಮಂಗಳೂರುನಲ್ಲಿ ನಡೆಯುವ ಹುಬ್ಬುರ್ರಸೂಲ್ ಕಾನ್ಫರೆನ್ಸ್ ವಿಜಯಗೊಳಿಸಲು ಕರ್ನಾಟಕ ಮಜ್ಲಿಸ್ ಉಲಮಾಉಸ್ಸಅದಿಯ್ಯೀನ್ ಅಧ್ಯಕ್ಷ ಅಶ್ರಫ್ ಸಅದಿ ಕರೆ ನೀಡಿದ್ದಾರೆ.
ಅಸಾಸ್ ನಲ್ಲಿ ನಡೆದ ಮಜ್ಲಿಸ್ ಅಹ್ಲ್ ಬದ್ರ್ ಸಂಗಮದಲ್ಲಿ ಮುಖ್ಯಪ್ರಭಾಷಣ ಮಾಡುತ್ತಿದ್ದ ಅವರು ಮಂಗಳೂರು ನೆಹರುಮೈದಾನದಲ್ಲಿ ನಾಲ್ಕು ಗುರುವಾರದಂದು ನಡೆಯುವ ಐತಿಹಾಸಿಕ ಹುಬ್ಬುರ್ರಸೂಲ್ ಸಮ್ಮೇಳನದ ಬಗ್ಗೆ ಪ್ರಸ್ಥಾಪಿಸಿದರು.
ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಎಪಿ ಉಸ್ತಾದ್ ಸಹಿತ ಕೇರಳ ಕರ್ನಾಟಕದ ಉಲಮಾ ದಿಗ್ಗಜರು ಭಾಗವಹಿಸುವ ಪ್ರಸ್ತುತ ಸಮ್ಮೇಳನವನ್ನು ಕರ್ನಾಟಕದ ಸರ್ವ ಸುನ್ನೀ ಸಂಘಟನೆಯ ಕಾರ್ಯಕರ್ತರು ಸೇರಿಕೊಂಡು ಯಶಸ್ವಿಗೊಳಿಸಬೇಕೆಂದು ಅವರು ಜನತೆಗೆ ಕರೆ ನೀಡಿದರು.















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ