ಹರಿಹರ.ಅ,25: ಕಾಸರಗೋಡು ಜಿಲ್ಲೆಯ ಪುತ್ತಿಗೆಯಲ್ಲಿ ತಲೆ ಎತ್ತಿ ನಿಂತಿರುವ ಸಮನ್ವಯ ವಿದ್ಯಾ ಕೇಂದ್ರವಾದ ಮುಹಿಮ್ಮಾತಿನಲ್ಲಿ ಕಲಿಕೆ ಪೂರ್ತಿಗೊಳಿಸಿದ ಹಿಮಮಿಗಳ ಸಮಿತಿ ‘ಹಿಮಮೀಸ್’ ನೋರ್ತ್ ಝೋನ್ ನ್ನು ಅಸ್ತಿತ್ವಕ್ಕೆ ತರಲಾಯಿತು.
ಸಯ್ಯಿದ್ ತ್ವಾಹಾ ಹಿಮಮಿ ಹಾವೇರಿ (ಚೇರ್’ಮಾನ್), ಕೆಕೆ ಅಶ್ರಫ್ ಹಿಮಮಿ ಹರಿಹರ (ಜನರಲ್ ಕನ್ವೀನರ್), ಕೆಎಂ ಮುಸ್ತಫಾ ಹಿಮಮಿ ಹಾವೇರಿ (ಫಿನಾನ್ಸ್ ಕನ್ವೀನರ್)
ಕನ್ವೀನರ್’ಗಳು
ಎಮ್ಮೆಸ್ಸೆಂ ಜುನೈದ್ ಹಿಮಮಿ ಚಿತ್ರದುರ್ಗ, ಎಚ್ ಕೆ ಫಾರುಕ್ ಹಿಮಮಿ ಬಳ್ಳಾರಿ, ಮುಸ್ತಫಾ ಹಿಮಮಿ ದಾವಣಗೆರೆ, ಜಿಎಚ್ ಸಿದ್ದೀಕ್ ಹಿಮಮಿ ಹಿರಿಯೂರು.
ಸಭೆಯಲ್ಲಿ ಸಯ್ಯಿದ್ ಮುನೀರುಲ್ ಅಹ್ದಲ್ ತಙಳ್ ಅಧ್ಯಕ್ಷತೆ ವಹಿಸಿದರು. ಕೆಎಂ ಮುಸ್ತಫಾ ಹಿಮಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಯ್ಯಿದ್ ತ್ವಾಹಾ ಹಿಮಮಿ, ಸಫ್ವಾನ್ ಹಿಮಮಿ ಆದೂರು ಮಾತನಾಡಿದರು.
ಎಮ್ಮೆಸ್ಸೆಂ ಜುನೈದ್ ಹಿಮಮಿ ಸ್ವಾಗತಿಸಿದರು ಮತ್ತು ಅಶ್ರಫ್ ಹಿಮಮಿ ಕೆಕೆ ಧನ್ಯವಾದ ಹೇಳಿದರು.






