ಕುವೈತ್ ಸಿಟಿ: ಪುತ್ತೂರು-ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜ್ ಕುವೈತ್ ರಾಷ್ಟ್ರೀಯ ಸಮಿತಿಯ ಸಮಾವೇಶವು ಇತ್ತೀಚೆಗೆ ಕುವೈತ್ ಫಹಾಹೀಲ್ ಗ್ಯಾಲಕ್ಸಿ ಆಡಿಟೋರಿಯಂ ನಲ್ಲಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕುವೈತ್ ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ ಉಧ್ಘಾಟಿಸಿದರು.
ಸಮಾವೇಶದಲ್ಲಿ ನೂತನ ರಾಷ್ಟ್ರೀಯ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ತಿಂಗಳಾಡಿ, ಪ್ರಧಾನ ಕಾರ್ಯದರ್ಶಿ ಯಾಗಿ ತಮೀಮ್ ಮಲಾರ್, ಹಾಗೂ ಕೋಶಾಧಿಕಾರಿಯಾಗಿ ಹೈದರ್ ಹಾಜಿ ಪಟ್ಟೋರಿ ಅವರನ್ನು ಆರಿಸಲಾಯಿತು.
ಉಪಾಧ್ಯಕ್ಷರಾಗಿ
ತೌಫೀಖ್ ಅಡ್ಡೂರು
ಯಾಕೂಬ್ ಕಾರ್ಕಳ
ಅಶ್ರಫ್ ಮೌಲವಿ ತಿಂಗಳಾಡಿ
ಕಾರ್ಯದರ್ಶಿಗಳಾಗಿ
ಶಮೀರ್ ಕೆಸಿ ರೋಡ್
ಸಿದ್ದೀಖ್ ಆನೆಕಲ್
ಅಬ್ದುಲ್ ರಹೀಂ ಕೃಷ್ಣಾಪುರ
ಗೌರವಾಧ್ಯಕ್ಷರಾಗಿ
ಶಂಸೀರ್ ಕೆ.ಸಿ.ರೋಡ್
ಸಲಹೆಗಾರರಾಗಿ
ಅಬ್ದುಲ್ ರಹ್ಮಾನ್ ಸಖಾಫಿ ಪೊಯ್ಯತಬೈಲ್
ಝಕರಿಯಾ ಆನೆಕಲ್
ಹುಸೈನ್ ಎಮ್ಮೆಮಾಡು
ಬಶೀರ್ ಸಖಾಫಿ ಕೊಟ್ಟಮುಡಿ
ಬಾದ್’ಷಾ ಸಖಾಫಿ ಮಾದಾಪುರ
ಶಾಹುಲ್ ಹಮೀದ್ ಝುಹ್ರಿ ಸ’ಅದಿ ಕನ್ಯಾನ
ಫಾರೂಖ್ ಸಖಾಫಿ ಸವಣಾಲು
ಅಹ್ಮದ್ ಬಾವ ಕುಪ್ಪೆಪದವು
ಮುಹಮ್ಮದ್ ಹಾಜಿ ಕೆಸಿ ರೋಡ್
ಮೂಸಾ ಇಬ್ರಾಹಿಂ ಮೋಂಟುಗೋಳಿ
ಅಬ್ದುಲ್ ಲತೀಫ್ ಬಂಟ್ವಾಳ
ತೌಫೀಖ್ ಕಾರ್ಕಳ
ಇವರನ್ನು ಆರಿಸಲಾಯಿತು.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು