ಜಿದ್ದಾ,ಮಾ.19: ಕೆಸಿಎಫ್ ಜಿದ್ದಾ ಝೋನ್ ಅಧೀನದಲ್ಲಿರುವ ರಹೀಲಿವ್ ಸೆಕ್ಟರಿನ ಮಹಾಸಭೆ ಇತ್ತೀಚೆಗೆ ರಹೀಲಿ ಮಲ್ಜ ವಿಲ್ಲಾದಲ್ಲಿ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು. ಜಿಎಂ ಹನೀಫಿ ಉಸ್ತಾದ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಜಿ ಎಂ ಫುರ್ಖಾನಿಉಸ್ತಾದ್ ಉಪದೇಶ ನೀಡಿದರು.
ಬಳಿಕ ಕಳೆದ ವರ್ಷದ ವರದಿಯನ್ನ. ಅಬ್ದುಲ್ರಹಮನ್ ವಿಧ್ಯಾನಗರ್ ಮಂಡಿಸಿದರು. ಝೋನ್ ನಿಂದ ರೀ- ರಿ ಒರ್ಗನೈಸಿಂಗ್ ಆಫೀಸರಾಗಿ ಅಶ್ರಫ್ ಜಯಪುರ ಆಗಮಿಸಿ ಹಳೆ ಕಮಿಟಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಿದರು.

ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ವಿಧ್ಯಾ ನಗರ ಪ್ರ.ಕಾರ್ಯದರ್ಶಿಯಾಗಿಬಷೀರ್ , ಕೋಶಾಧಿಕಾರಿಯಾಗಿಹಕೀಂ ಅಡ್ಡೂರು ನೇಮಕಗೊಂಡರು.
ಸಂಘಟನೆ ಇಲಾಖೆ ಅಧ್ಯಕ್ಷರಾಗಿಅಬ್ದುಲ್ ರಹ್ಮಾನ್ ಸಖಾಫಿ, ಕಾರ್ಯದರ್ಶಿ ಯಾಗಿ ಫಾರುಖ್ ಕುಂತೂರರು ಆಯ್ಕೆಯಾದರುಶಿಕ್ಷಣ ವಿಭಾಗದ
ಅಧ್ಯಕ್ಷರುಇಲ್ಯಾಸ್ ಲತೀಫಿ ಕಟ್ಟೆಮಾರ್,ಕಾರ್ಯದರ್ಶಿ*ಸಫ್ವಾನ್ ಅಡ್ಡೂರು
ಸಾಂತ್ವನ ಇಲಾಖೆ
ಅಧ್ಯಕ್ಷರು:ಅನ್ಸಾರ್ ಬಜ್ಪೆ ,ಕಾರ್ಯದರ್ಶಿ:ಸಾದಿಕ್ ಆನೆಕಲ್ಲು
ಪ್ರಕಾಶನ ಇಲಾಖೆ,ಅಧ್ಯಕ್ಷರು:ಬಷೀರ್ ಮಂಜನಾಡಿ
ಕಾರ್ಯದರ್ಶಿ:ಅಶಿಫ್ ಉಳ್ಳಾಲ್
ಕಾರ್ಯಕಾರಿ ಸಮಿತಿ ಸದಸ್ಯರು:
ಅಬ್ದುಲ್ ರಹ್ಮಾನ್ ಸಖಾಫಿ , ಇಲ್ಯಾಸ್ ಲತೀಫಿ, ಶಂಸು ಕುಂತೂರು, ಬಷೀರ್ ಮಂಜನಾಡಿ, ಅಶಿಫ್ ಉಳ್ಳಾಲ್, ಹಂಝಾ ನಂದಾವರ, ಸಫ್ವಾನ್ ಅಡ್ಡೂರು, ಫಾರುಖ್ ಕುಂತೂರು, ಅಝೀಝ್ ಬೆಳ್ಳಾರೆ, ಸಾದಿಕ್ ಕಾರಜೆ, ಶಿಹಾಬ್ ಕಲ್ಕಟ್ , ಖಾಲಿದ್ ಬೆಳ್ಳಾರೆ, ಫಾರುಖ್ ಪಿಂಡಿಕಾಯಿ , ಅಬ್ಬಾಸ್ ಆರಾಡಿ, ಸಾದಿಕ್ ಸೇರಜೆ , ರಷೀದ್ ಬೆಳ್ಳಾರೆ ಅಶ್ರಫ್ ಮೊಂಟುಗೊಳಿ ಎಂಬವರನ್ನು ಆಯ್ಕೆ ಮಾಡಲಾಯಿತು.ಕಾರ್ಯದರ್ಶಿ ಸ್ವಾಗತಿಸಿ, ಧನ್ಯವಾದ ಅರ್ಪಿಸಿದರು..















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ