ದಮ್ಮಾಮ್: ಅಲ್ ಮದೀನತುಲ್ ಮುನವ್ವರ ಮೂಡಡ್ಕ ಇದರ ದಮ್ಮಾಮ್ ಮುಬಾರಕಿಯ್ಯ ಸಮಿತಿಯ ಮಹಾಸಭೆ ಹಾಗೂ ಸ್ವಲಾತ್ ಮಜ್ಲಿಸ್ ಡಿ.15 ರಂದು ಬಹು: ಅಶ್ರಫ್ ಸಖಾಫಿ ಮಾಡಾವು ಇವರ ನೇತೃತ್ವದಲ್ಲಿ ನಡೆಯ್ತು.
ಬಹು: ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಲ್ ಮದೀನತುಲ್ ಮುನವ್ವರ ಮೂಡಡ್ಕ ಜನರಲ್ ಮ್ಯಾನೇಜರ್ ಬಹು: ಅಶ್ರಫ್ ಸಖಾಫಿ ಮಾಡಾವು ಮುಖ್ಯಭಾಷಣ ನಡೆಸಿದರು.ಬಹು: ಕರೀಮ್ ಲತೀಫಿ ಬೇಂಗಿಲ ಪ್ರಾಸ್ತಾವಿಕ ಭಾಷಣ ಮಾಡಿದರು.
ಅಬ್ದುಲ್ ಲತೀಫ್ ತೆಕ್ಕಾರು ಇವರ ನಿವಾಸದಲ್ಲಿ ನಡದ ಈ ಕಾರ್ಯಕ್ರಮದಲ್ಲಿ ದಮ್ಮಾಮ್ ಅಲ್-ಬಾದಿಯಾ ಸಮಿತಿಯ ಪ್ರ. ಕಾರ್ಯದರ್ಶಿ ಅಬ್ದುಲ್ ಲತೀಫ್ ಆರೋದ್ದು ಉಪಸ್ತಿತರಿದ್ದರು.
ನೂತನ ಸಮಿತಿಯ ಸಾರಥಿಗಳು:
ಸಲಹೆಗಾರರು:ಅಬ್ದುಲ್ ಕರೀಮ್ ಲತೀಫಿ ಬೇಂಗಿಲ
ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ.
ಗೌರವ ಅಧ್ಯಕ್ಷರು:ಹಸೈನಾರ್ ಬಾಂಬಿಲ,ಹಸೈನಾರ್ ಉಳ್ಳಾಲ.
ಅಧ್ಯಕ್ಷರು :ಶರೀಫ್ ಮುಸ್ಲಿಯಾರ್ ಗೋಳಿಯಂಗಡಿ.
ಪ್ರಧಾನ ಕಾರ್ಯದರ್ಶಿ:ಹಾರೀಶ್ ಶಾಂತಿನಗರ
ಕೋಶಾಧಿಕಾರಿ:ಅಬ್ದುಲ್ ಲತೀಫ್ ತೆಕ್ಕಾರು
ಉಪಾಧ್ಯಕ್ಷರು:ಝಕರಿಯಾ ಕಲ್ಲಾಜೆ, ಹಂಝ ಮದ್ದಡ್ಕ. ಜೊತೆ ಕಾರ್ಯದರ್ಶಿಗಳು:ರಮಳಾನ್ ಮುಂಡೂರು, ಅನ್ಸಾರ್ ಮಾಣಿ
ಕಾರ್ಯಕಾರಿ ಸಮಿತಿ ಸದಸ್ಯರು:
ಆಹ್ಮದ್ ಮುಸ್ಲಿಯಾರ್, ಬಶೀರ್ ಗೋಳಿಯಂಗಡಿ,
ಶುಕೂರ್ ಮಾಡಾವು, ಇರ್ಷಾದ್ ಉಳ್ಳಾಲ, ಶೈಖ್, ಹಮೀದ್ ಕಟಪಾಡಿ, ಅಬ್ದುಲ್ ರಝಾಖ್ ಕೂಳೂರು, ಸಿರಾಜ್ ಮಂಜೇಶ್ವರ, ಶಿಹಾಬ್ ಪುತ್ತೂರು, ಅಬ್ದುಲ್ ಅಝೀಝ್,ಜಲಾಲುದ್ದೀನ್ ಮೂರುಗೋಳಿ, ಗಪೂರ್ ಗುರುವಾಯನಕೆರೆ, ಆಸಿಫ್ ಉಳ್ಳಾಲ ಮುಂತಾದವರನ್ನು ಆರಿಸಲಿಯ್ತು.
ಶರೀಫ್ ಮೌಲವಿ ಗೋಳಿಯಂಗಡಿ ಸ್ವಾಗತಿಸಿ, ನೂತನ ಸಮಿತಿಯ ಪ್ರ.ಕಾರ್ಯದರ್ಶಿ ಹಾರೀಸ್ ಶಾಂತಿನಗರ ಧನ್ಯವಾದ ಸಲ್ಲಿಸಿದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ