ಸುನ್ನೀ ಯುವಜನ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ದಿನಾಂಕ 11-07-2018 ಬುಧವಾರ ಬೆಳಗ್ಗೆ ಮಂಗಳೂರು ಜಂಯ್ಯತುಲ್ ಉಲಮಾ ಕಛೇರಿಯಲ್ಲಿ ಜಿಲ್ಲಾದ್ಯಕ್ಷ ರಾದ ಪಿ ಎಂ ಉಸ್ಮಾನ್ ಸಅಧಿ ಪಟ್ಟೋರಿ ಅದ್ಯಕ್ಷರ ನೇತೃತ್ವದಲ್ಲಿ
ಕಾರ್ಯಕಾರಿಣಿ ಸಭೆಯಲ್ಲಿ ಇತ್ತೀಚೆಗೆ ನಮ್ಮ ನ್ನಗಲಿದ C ಅಬ್ದುಲ್ಲ ಉಸ್ತಾದ್ ಉಪ್ಪಳ
ನೆಕ್ಕಿಲಾಡಿ ಇಸ್ಮಾಯಿಲ್ ಮುಸ್ಲಿಯಾರ್ ಸಮೇತ ಹಿರಿಯ ವ್ಯಕ್ತಿ ಮಾಜಿ ಸಚಿವರಾದ ಬಿ ಎ ಮೊಹ್ದೀನ್ ಸಮೇತ ಸಂಘ ಕುಟುಂಬದಲ್ಲಿ ಮರಣ ಹೊಂದಿದವರ ಮೇಲೆ ಹಾಗೂ ಅನಾರೋಗ್ಯದಿಂದಿರುವ ಜಿ ಎಂ ಉಸ್ತಾದ್, ಕಂಕನಾಡಿ ಉಸ್ತಾದ್ ಹಾಗೂ ಎಲ್ಲಾ ಸಂಘ ಕುಟುಂಬದ ನಾಯಕರು ಕಾರ್ಯಕರ್ತರಿಗೆ ಬೇಕಾಗಿ ಕುರ್ ಆನ್ ಪಾರಾಯಣ ಮೂಲಕ ವಿಶೇಷ ಮಜ್ಲಿಸ್ ನಡೆಸಿ ದುಆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಮೂಳೂರು ಸಖಾಫಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಕೋಶಾಧಿಕಾರಿ ಹನೀಪ್ ಹಾಜಿ ಉಳ್ಳಾಲ . ಝೋನ್ ನಾಯಕರಾದ ಮಜೂರು ಸಅದಿ ಬಾವ ಫಕ್ರುದ್ದೀನ್ ಖಾಸಿಂ ಪದ್ಮುಂಜೆ ಖಲೀಲ್ ಮುಸ್ಲಿಯಾರ್ ಕಾರ್ಯದರ್ಶಿ ಉಮರ್ ಮಾಸ್ಟರ್ ಸಲೀಲ್ ಹಾಜಿ ಹಾಗೂ ಜಿಲ್ಲಾ ಸಮಿತಿ ಸದಸ್ಯರು ಭಾಗವಹಿಸಿದ್ದರು.