ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೇಂಟ್ಸ್ ಫೇಡರೇಶನ್ ಅಮ್ಮೆಂಬಳ ಶಾಖೆ ಇದರ ವತಿಯಿಂದ ಮಾಸಿಕ ಮಹ್ಲರತುಲ್ ಬದ್ರಿಯಾ ಮಜ್ಲಿಸ್ ದಿನಾಂಕ 05-07-2018 ರಂದು ಕೆರೀಂ. ಜಿ. ಇವರ ಮನೆಯಲ್ಲಿ ನಡೆಯಿತು.ಪ್ರಸ್ತುತ ಕಾರ್ಯಕ್ರಮಕ್ಕೆ ಎಸ್.ಎಂ. ಹೈದರ್ ಅಲಿ ಲ್ವತೀಫ್ ಕೊಜಪಾಡಿ ನೇತೃತ್ವ ನೀಡಿದರು.
ಮಹ್ಲರತುಲ್ ಬದ್ರಿಯಾ ಅಲಾಪಾನೆ ಎಂ.ಎಸ್.ಎ. ಸಿರಾಜುದ್ದೀನ್, ಝಕರಿಯ್ಯ ಬಿ.ಎಸ್. ಮಾಡಿದರು,
ನಂತರ ತಬರ್ರುಕ್ ವಿತರಣೆ ಮಾಡಿ ಕಾರ್ಯಕ್ರಮ ಕೊನೆಗೊಂಡಿತು
ಇನ್ನಷ್ಟು ಸುದ್ದಿಗಳು
ವಿದ್ಯಾರ್ಥಿ ವೇತನ ಸಮಸ್ಯೆ : ಬ್ಯಾರಿ ಮಹಾಸಭಾ ವೇದಿಕೆಯಿಂದ ಅಲ್ಪಸಂಖ್ಯಾತ ಅಧ್ಯಕ್ಷರ ಭೇಟಿ
ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಸಮಿತಿ 2021ನೇ ಸಾಲಿನ ಪದಾಧಿಕಾರಿಗಳ ಆಯ್ಕೆ
ಇಹ್ಸಾನ್ ಸೆಂಟರ್, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಜನವರಿ 17ಕ್ಕೆ
ಶಾಫೀ ಸಅದಿಯವರ ಮೇಲಿನ ಸುಳ್ಳಾರೋಪ: ರಾಜ್ಯ SYS ಖಂಡನೆ
ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ಗೆ ನೂತನ ಸಾರಥ್ಯ
ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ವಾರ್ಷಿಕ ಮಹಾಸಭೆ