ವಿಟ್ಲ: ಕಾನತಡ್ಕ ನಿವಾಸಿಯಾಗಿರುವ ಬಡ ಕುಟುಂಬದ ಯಜಮಾನ ಯೂಸುಫ್ ರವರು ಹಿಂದೆ ವಿಟ್ಲದ ಹೋಟೆಲ್ ಒಂದರಲ್ಲಿ ದುಡಿಯುತ್ತಿದ್ದು ಇದೀಗ ಮಾರಕ ರೋಗಕ್ಕೆ ತುತ್ತಾಗಿ ಜೀವನ ನಿರ್ವಹಣೆಗೂ ಕಷ್ಟಪಡುತ್ತಿರುವ ಅವರಿಗೆ ಬಿಕ್ಷೆಯೇ ಮಾರ್ಗವಾಗಿತ್ತು.
ಇದೀಗ ಅವರಿಗೆ ಮಾಸಿಕ ಧನ ಸಹಾಯ ಹಾಗೂ ‘ಸಾಂತ್ವನದ ಬೀಡು’ ಎನ್ನುವ ಮನೆ ಕರ್ನಾಟಕ ಮುಸ್ಲಿಂ ಜಮಾಅತ್ ಉಕ್ಕುಡ ಸರ್ಕಲ್ ಸಮಿತಿ ನಿರ್ಮಿಸಿ ಕೊಡುತ್ತಿದ್ದು ಪ್ರಮುಖ ವಿದ್ವಾಂಸ ಪೇರೋಡ್ ಅಬ್ದುಲ್ ರಹಮಾನ್ ಸಖಾಫಿ ಉಸ್ತಾದರು ಶಿಲಾನ್ಯಾಸಗೈದು ದುಆ ನೆರವೇರಿಸಿದರು.



ಕಾರ್ಯಕ್ರಮದಲ್ಲಿ ಮಹಮ್ಮುದ್ದೂಲ್ ಫೈಝಿ ವಾಲೆಮಂಡವು, ಹಾಫಿಲ್ ಅಹಮದ್ ಶರೀಫ್ ಸಖಾಫಿ ಉಕ್ಕುಡ , ಅಬ್ದುಲ್ ರಜಾಕ್ ನಹೀಮಿ ಕಾನತಡ್ಕ, ಹಮೀದ್ ಹಾಜಿ ಕೊಡುಂಗೈ, ಹಮೀದ್ ಹಾಜಿ ದರ್ಕಾಸ್, ಅಬ್ದುಲ್ ರಹೀಮ್ ಸಖಾಫಿ ವಿಟ್ಲ, ಉಮರ್ ಮುಸ್ಲಿಯಾರ್ ಅಳಿಕೆ ಅಬ್ದುಲ್ ಖಾದರ್ ಹಾಜಿ ದರ್ಕಾಸ್ ಯೂನುಸ್ ಕಾನತಡ್ಕ ಅಬೂಬಕ್ಕರ್ ಟೆಲಿಫೋನ್ ,ರಹೀಂ ಹಾಜಿ ಬೈರಿಕಟ್ಟೆ, ಉಮರ್ ಬಾಕಿಮಾರು ವಿಟ್ಲ,ಶಾಕಿರ್ ಅಳಕೆಮಜಲ್, ಅಬ್ದುಲ್ ರಹಮಾನ್ ಶರಫಿ, ಇಕ್ಬಾಲ್ ಉಕ್ಕುಡ , ರಝಾಕ್ ಬೈರಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ