ವಿಟ್ಲ: ಕಾನತಡ್ಕ ನಿವಾಸಿಯಾಗಿರುವ ಬಡ ಕುಟುಂಬದ ಯಜಮಾನ ಯೂಸುಫ್ ರವರು ಹಿಂದೆ ವಿಟ್ಲದ ಹೋಟೆಲ್ ಒಂದರಲ್ಲಿ ದುಡಿಯುತ್ತಿದ್ದು ಇದೀಗ ಮಾರಕ ರೋಗಕ್ಕೆ ತುತ್ತಾಗಿ ಜೀವನ ನಿರ್ವಹಣೆಗೂ ಕಷ್ಟಪಡುತ್ತಿರುವ ಅವರಿಗೆ ಬಿಕ್ಷೆಯೇ ಮಾರ್ಗವಾಗಿತ್ತು.
ಇದೀಗ ಅವರಿಗೆ ಮಾಸಿಕ ಧನ ಸಹಾಯ ಹಾಗೂ ‘ಸಾಂತ್ವನದ ಬೀಡು’ ಎನ್ನುವ ಮನೆ ಕರ್ನಾಟಕ ಮುಸ್ಲಿಂ ಜಮಾಅತ್ ಉಕ್ಕುಡ ಸರ್ಕಲ್ ಸಮಿತಿ ನಿರ್ಮಿಸಿ ಕೊಡುತ್ತಿದ್ದು ಪ್ರಮುಖ ವಿದ್ವಾಂಸ ಪೇರೋಡ್ ಅಬ್ದುಲ್ ರಹಮಾನ್ ಸಖಾಫಿ ಉಸ್ತಾದರು ಶಿಲಾನ್ಯಾಸಗೈದು ದುಆ ನೆರವೇರಿಸಿದರು.



ಕಾರ್ಯಕ್ರಮದಲ್ಲಿ ಮಹಮ್ಮುದ್ದೂಲ್ ಫೈಝಿ ವಾಲೆಮಂಡವು, ಹಾಫಿಲ್ ಅಹಮದ್ ಶರೀಫ್ ಸಖಾಫಿ ಉಕ್ಕುಡ , ಅಬ್ದುಲ್ ರಜಾಕ್ ನಹೀಮಿ ಕಾನತಡ್ಕ, ಹಮೀದ್ ಹಾಜಿ ಕೊಡುಂಗೈ, ಹಮೀದ್ ಹಾಜಿ ದರ್ಕಾಸ್, ಅಬ್ದುಲ್ ರಹೀಮ್ ಸಖಾಫಿ ವಿಟ್ಲ, ಉಮರ್ ಮುಸ್ಲಿಯಾರ್ ಅಳಿಕೆ ಅಬ್ದುಲ್ ಖಾದರ್ ಹಾಜಿ ದರ್ಕಾಸ್ ಯೂನುಸ್ ಕಾನತಡ್ಕ ಅಬೂಬಕ್ಕರ್ ಟೆಲಿಫೋನ್ ,ರಹೀಂ ಹಾಜಿ ಬೈರಿಕಟ್ಟೆ, ಉಮರ್ ಬಾಕಿಮಾರು ವಿಟ್ಲ,ಶಾಕಿರ್ ಅಳಕೆಮಜಲ್, ಅಬ್ದುಲ್ ರಹಮಾನ್ ಶರಫಿ, ಇಕ್ಬಾಲ್ ಉಕ್ಕುಡ , ರಝಾಕ್ ಬೈರಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ