ಕೆಸಿಎಫ್ ಬಹರೈನ್ ರಫಾ ಸೆಕ್ಟರ್ ವಾರ್ಷಿಕ ಮಹಾಸಭೆಯು ಖಲಂದರ್ ಉಸ್ತಾದರ ದುಆದೊಂದಿಗೆ ಸಲೀಂ ಹಾಜಿ ಕೆಸಿ ರೋಡ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಸಾರಥಿಗಳಾಗಿ
ಅಧ್ಯಕ್ಷರು : ಸಲೀಂ ಹಾಜಿ ಕೆಸಿ ರೋಡ್
ಪ್ರಧಾನ ಕಾರ್ಯದರ್ಶಿ: ಆಸಿಫ್ ಕಂಬಳಬೆಟ್ಟು
ಕೋಶಾಧಿಕಾರಿ: ನೌಷಾದ್ ಪಡುಬಿದ್ರೆ
ಉಪಾಧ್ಯಕ್ಷರು: ಜಲೀಲ್ ನೆಲ್ಯಾಡಿ
ಸಂಘಟನಾ ಇಲಾಖೆ:
ಕಾರ್ಯದರ್ಶಿ: ನೌಮಾನ್ ಕಣ್ಣಂಗಾರ್
ಶಿಕ್ಷಣಇಲಾಖೆ
ಕಾರ್ಯದರ್ಶಿ: ಶಾಫಿ ಈಶ್ವರಮಂಗಿಲ
ಸಾಂತ್ವಾನ ಇಲಾಖೆ
ಕಾರ್ಯದರ್ಶಿ: ಯಹ್ಯಾ ಉಳ್ಳಾಲ
ಪ್ರಕಾಶನ ಇಲಾಖೆ ಕಾರ್ಯದರ್ಶಿ: ಅಬೂಬಕರ್ ಸಿದ್ದೀಕ್ ಕುಂದಾಪುರ
ಇಹ್ಸಾನ್ ಇಲಾಖೆ
ಕಾರ್ಯದರ್ಶಿ: ಬಶೀರ್ ಪೆರುವಾಯಿ
ಆಡಳಿತ ಮತ್ತು ಸಂಪರ್ಕ ಇಲಾಖೆ
ಕಾರ್ಯದರ್ಶಿ: ಹಮೀದ್ ಬಾಲೆಪುಣಿ
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ
ಅಶ್ರಫ್ ಕೆ. ಸಿ ರೋಡ್
ಮಲಿಕ್ ಸುರತ್ಕಲ್
ಅಬ್ದುಲ್ಲಾ ಸುಳ್ಯ
ನಿಸಾರ್ ಪಡುಬಿದ್ರಿ
ಶಾಫಿ ಮದಡ್ಕ
ಅಯಾಝುದ್ದೀನ್ ಕೃಷ್ಣಾಪುರ
ಮನ್ಸೂರು ಕಾಟಿಪಳ್ಳ
ತುಫೈಲ್ ಅಲೇಕಳ
ತೌಸೀಫ್ ಕಾಟಿಪಳ್ಳ
ಸಲೀಂ ಪೂಮಣ್ಣು
ಇಬ್ರಾಹಿಂ ಮೆಲ್ಕಾರ್
ಮುಹಮ್ಮದ್ ಪಾಳ್ಯ
ಅಪ್ರಾಝ್ ಸಜೀಪ
ಇಬ್ರಾಹಿಂ ಜೆಪ್ಪು
ಇವರನ್ನು ಆಯ್ಕೆ ಮಾಡಲಾಯಿತು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಸಂಘಟನಾ ತರಬೇತಿ ನೀಡಿದರು.
R.O. ಆಫೀಸರರಾಗಿ ಆಗಮಿಸಿದ ರಾಷ್ಟ್ರೀಯ ಸಮಿತಿಯ ಸಂಘಟನಾ ಇಲಾಖೆ ಅಧ್ಯಕ್ಷರಾದ ಖಲಂದರ್ ಉಸ್ತಾದರು ನೂತನ ಸಾಲಿನ ಸಾರಥಿಗಳ ಆಯ್ಕೆಗೆ ನೇತೃತ್ವ ನೀಡಿದರು. ನೌಷಾದ್ ಪಡುಬಿದ್ರಿ ಸ್ವಾಗತಿಸಿದರು. ತೌಫೀಖ್ ಬೆಳ್ತಂಗಡಿ ನೂತನ ಸಮಿತಿಗೆ ಶುಭ ಹಾರೈಸಿದರು. ರಾಷ್ಟ್ರೀಯ ಸಮಿತಿಯ ನಾಯಕರಾದ ಮನ್ಸೂರ್ ಬೆಳ್ಮ ಹಾಗೂ ಲತೀಫ್ ಪೆರೋಲಿ ಸಭೆಯಲ್ಲಿ ಉಪಸ್ಥಿತರಿದ್ದರು.
ಶಾಫಿ ಈಶ್ವರಮಂಗಲ ಧನ್ಯವಾದ ಸಮರ್ಪಿಸಿದರು.
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ