ಕೆಸಿಎಫ್ ಬಹರೈನ್ ಹಾಮದ್ ಟೌನ್ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಮಹಾಸಭೆಯು ಮುಹಮ್ಮದ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರಗಿತು. ಉಸ್ತಾದರ ದುಆದ ನಂತರ ರಾಷ್ಟ್ರೀಯ ಸಮಿತಿಯ ಸಂಘಟನಾ ಇಲಾಖೆ ಅಧ್ಯಕ್ಷರಾದ ಖಲಂದರ್ ಉಸ್ತಾದರು ಸ್ವಾಗತಿಸಿದರು.
ನೂತನ ಸಾಲಿನ ಪದಾಧಿಕಾರಿಗಳಾಗಿ
ಅಧ್ಯಕ್ಷರು: ಮಿಹ್’ರಾಜ್ ಪಡುಬಿದ್ರಿ
ಪ್ರಧಾನ ಕಾರ್ಯದರ್ಶಿ: ಝಬೈರ್ ಕಾರ್ಕಳ
ಕೋಶಾಧಿಕಾರಿ: ಇಝ್ಝುದ್ದೀನ್ ಮರಿಕ್ಕಳ
ಉಪಾಧ್ಯಕ್ಷರು: ಅಶ್ರಫ್ ಮಂಜೇಶ್ವರ
ಸಂಘಟನಾ ಇಲಾಖೆ
ಕಾರ್ಯದರ್ಶಿ: ಆರಿಫ್ ಉಜಿರೆ
ಶಿಕ್ಷಣ ಇಲಾಖೆ
ಕಾರ್ಯದರ್ಶಿ : ಹಾರಿಸ್ ಸುರತ್ಕಲ್
ಸಾಂತ್ವನ ಇಲಾಖೆ
ಕಾರ್ಯದರ್ಶಿ:ಸರಫ್ರಾಝ್ ಪಡುಬಿದ್ರಿ
ಪ್ರಕಾಶನ ಇಲಾಖೆ
ಕಾರ್ಯದರ್ಶಿ:ನಿಸಾರ್ ಕೃಷ್ಣಾಪುರ
ಇಹ್ಸಾನ್ ಇಲಾಖೆ
ಕಾರ್ಯದರ್ಶಿ:ಅಬ್ದುಲ್ ರಶೀದ್
ಆಡಳಿತ ಮತ್ತು ಸಂಪರ್ಕ ಇಲಾಖೆ
ಕಾರ್ಯದರ್ಶಿ:ಸದಿನ್ ಸಲ್ಮಾನ್
ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಹಸೈನಾರ್ ಕೆ ಸಿ ರೋಡ್
ಅಬ್ದುಲ್ ಲತೀಫ್ ಹಾಸನ ನಯಾಜ್ ಚಿಕ್ಕಮಗಳೂರು ಸುಹೈಲ್ ತೋಕೊಟ್ಟು
ಶುಕೂರ್ ಕುಂದಾಪುರ
ಯಾಸೀನ್ ಕುಂದಾಪುರ
ಇವರನ್ನು ನೇಮಿಸಲಾಯಿತು.
ಕೆಸಿಎಫ್ ಹಾಮದ್ ಟೌನ್ ಸೆಕ್ಟರ್ ಅಧ್ಯಕ್ಷರಾದ ಮುಹಮ್ಮದ್ ಸಖಾಫಿಯವರು ಸಂಘಟನಾ ತರಬೇತಿ ನೀಡಿದರು.
R.O. ಆಫೀಸರರಾಗಿ ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆ ಅಧ್ಯಕ್ಷರಾದ ಖಲಂದರ್ ಉಸ್ತಾದ್ ನೂತನ ಸಮಿತಿಯ ರಚನೆಗೆ ನೇತೃತ್ವ ನೀಡಿದರು. ರಾಷ್ಟ್ರೀಯ ಸಮಿತಿ ಪಬ್ಲಿಕೇಶನ್ ವಿಂಗ್ ಅಧ್ಯಕ್ಷರಾದ ಲತೀಫ್ ಪೆರೋಲಿ ನೂತನ ಸಮಿತಿಗೆ ಶುಭ ಹಾರೈಸಿದರು. ರಾಷ್ಟ್ರೀಯ ಸಮಿತಿ ಸಾಂತ್ವನ ಅಧ್ಯಕ್ಷರಾದ ರಝಾಕ್ ಆನೆಕಲ್ ಧನ್ಯವಾದ ಸಮರ್ಪಿಸಿದರು.
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ