janadhvani

Kannada Online News Paper

ದ್ವಿತೀಯ ಪಿಯುಸಿ ಫಲಿತಾಂಶ: ಸಂಗಬೆಟ್ಟು ಗ್ರಾಮದ ಮುಹಮ್ಮದ್ ಅಫ್ರೀದ್ ಉತ್ತಮ ಸಾಧನೆ

ಬಂಟ್ವಾಳ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಸಂಗಬೆಟ್ಟು ಗ್ರಾಮದ ಕೆರೆಬಲಿಯ ಮುಹಮ್ಮದ್ ಅಫ್ರೀದ್ ಶೇ.94.08 (600/568)ಅಂಕಗಳನ್ನು ಪಡೆದು ಉತ್ತಮ ಸಾಧನೆ ತೋರಿದ್ದಾರೆ.

ಇವರು ಕೆರೆಬಲಿಯ ಅಶ್ರಫ್ ಹಾಗೂ ಸುಮಯ್ಯಾ ದಂಪತಿಯ ಪುತ್ರ. ಇವರ ಸಾಧನೆಗೆ ಊರಿನ ಸಂಘ ಸಂಸ್ಥೆಗಳು ಅಭಿನಂಧನೆ ಸಲ್ಲಿಸಿದೆ.

error: Content is protected !! Not allowed copy content from janadhvani.com