janadhvani

Kannada Online News Paper

ಮುಈನುಸುನ್ನಾ ಹಾವೇರಿ ಕುವೈತ್ ಸಮಿತಿ ಅಸ್ತಿತ್ವಕ್ಕೆ

ಉತ್ತರ ಕರ್ನಾಟಕದ ಮೊದಲ ಸಮನ್ವಯ ಶಿಕ್ಷಣ ಸಂಸ್ಥೆ ಮುಈನುಸುನ್ನಾ ವಿದ್ಯಾಸಂಸ್ಥೆ ಹಾವೇರಿ ಇದರ ಶಿಕ್ಷಣ ಸೇವೆಯೊಂದಿಗೆ ಕೈ ಜೋಡಿಸುವ ಸಲುವಾಗಿ ಕುವೈತ್ ಮುಈನುಸುನ್ನಾ ಸಮಿತಿ ಯನ್ನು ಅಸ್ತಿತ್ವಕ್ಕೆ ತರಲಾಯಿತು.ಉಮರ್ ಝುಹ್ರಿ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯನ್ನು KCF ಕುವೈತ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮೂಸಾ ಇಬ್ರಾಹಿಂ ಮೊಂಟೆ ಪದವು ಉದ್ಘಾಟಿಸಿದರು.

ಶಾಹುಲ್ ಹಮೀದ್ ಝಹ್ರಿ,ಹೈದರ್ ಹಾಜಿ ಪಟ್ಟೋರಿ ಸೇರಿದಂತೆ KCF ರಾಷ್ಟ್ರೀಯ ನಾಯಕರುಗಳು ಮುಈನುಸುನ್ನಾ ವಿದ್ಯಾಸಂಸ್ಥೆ ಯ ಕಾರ್ಯ ಚಟುವಟಿಕೆ ಗಳ ಕುರಿತು ಮಾತನಾಡಿದರು.

ನೂತನ ಸಮಿತಿ ಅಸ್ತಿತ್ವಕ್ಕೆ
ನಿರ್ದೇಶಕ ರು..
ಅಬ್ದುಲ್ ರಹ್ಮಾನ್ ಸಖಾಫಿ ಪಾರೆ ಕುವೈತ್..
ಉಮರ್ ಝಹ್ರಿ
ಶಾಹುಲ್ ಹಮೀದ್ ಸ‌ಅದಿ
ಅಧ್ಯಕ್ಷ ರು: ಹೈದರ್ ಹಾಜಿ ಪಟ್ಟೋರಿ
ಪ್ರಕಾರ್ಯದರ್ಶಿ: ಹಸೈನಾರ್ ಮೋಂಟುಗೋಳಿ
ಕೋಶಾಧಿಕಾರಿ: ಅಬ್ಬಾಸ್ ಪಾಳ್ಯ..

ಉಪಾಧ್ಯಕ್ಷ ರು ಗಳು
ಮೂಸಾ ಇಬ್ರಾಹಿಂ
ಇಬ್ರಾಹಿಂ ಕಾಯಾರ್.

ಕಾರ್ಯದರ್ಶಿ ಗಳು
ಇಲ್ಯಾಸ್ ಮೋಂಟುಗೋಳಿ..
ಝಕರಿಯ್ಯಾ ಆನೇಕಲ್
ಕಾರ್ಯಕಾರಿ ಸಮಿತಿ ಸದಸ್ಯ ರುಗಳು

ಇಬ್ರಾಹಿಂ ಸಾಲೆತ್ತೂರು
ಸಮೀರ್ ಕಲ್ಲರ್ಬೇ..
ಇಬ್ರಾಹಿಂ ಅಡ್ಕಾರ್

error: Content is protected !! Not allowed copy content from janadhvani.com