ಪ್ರವಾದಿ ಮುಹಮ್ಮದ ಮುಸ್ತಫಾ ﷺِ ಮಾನವೀಯತೆಯ ಮಹಾನಾಯಕರು,
(Prophet Muhammad ﷺِ The Greatest Human Leader)
ಎಂಬ ಘೋಷವಾಕ್ಯದೊಂದಿಗೆ
ಬ್ರಹತ್ ಹುಬ್ಬುರ್ರಸೂಲ್ ಕಾನ್ಫರೆನ್ಸ್
ಅಕ್ಟೋಬರ್ 9ರಂದು ಮಗ್ರಿಬ್ ನಮಾಝಿನ ನಂತರ “Indian Social Center Ajman” ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಪ್ರಯುಕ್ತ ಬಹು//ಸಿದ್ದೀಖ್ ಅಮಾನಿ ಉಸ್ತಾದರ ಅದ್ಯಕ್ಷತೆಯಲ್ಲಿ 24/9/22 ರಂದು ರಾತ್ರಿ ಅಲ್ ಸರೋಜ್ ಗಾರ್ಮೆಂಟ್ಸ್ ಕಛೇರಿ ಸನಯ್ಯದಲ್ಲಿ ಮಿಲಾದ್ ಸಮೀತಿಯು ಈ ಕೆಳಗಿನಂತೆ ರೂಪೀಕರಿಸಲಾಯಿತು.
“ಕೆ.ಸಿ.ಎಪ್ ಅಜ್ಮಾನ್ ಝೋನ್ ಮೀಲಾದ್ ಸಮೀತಿ 2022-23”
Honorary President:-
ಬಹು//ಸಯ್ಯದ್ ತಾಹಿರ್ ತಂಗಳ್ ಉಳ್ಳಾಲ
Chairman :-
ಮುಜೀಬ್ ಸಹದಿ ಉಸ್ತಾದ್ ಮಂಜೇಶ್ವರ
Vice Chairman;-
ಶಾಫಿ ಸಖಾಫಿ ಕೊಂಡಂಗೇರಿ
ಅಬ್ದುಲ್ ಖಾದರ್ ಸಹದಿ ಎಣಾವರ
ಅಬೂಬಕ್ಕರ್ ಮದನಿ ಕೆಮ್ಮಾರ
Convener:-
ಕಾಸಿಂ ಚಿಪ್ಪಾರ್
Vice Convener:-
ಸಿದ್ದೀಕ್ ಪಾಣೆಮಂಗಳೂರು
ಹಕೀಂ ಸವಣೂರು
Treasurer :-
ಹಸನ್ ಕಂಬಳಬೆಟ್ಟು
Guest & Stage Incharge:-
ಅಬೂಬಕ್ಕರ್ ಸಿದ್ದೀಕ್ ಅಮಾನಿ ಕುಡ್ತಮುಗೇರು
ಸಂಶುದ್ದೀನ್ ಝುಹುರಿ ಅಯ್ಯಂಗೇರಿ
ರಿಝ್ವಾನ್ ಮುಹೀನಿ ಸಂಪಾಜೆ
Food Incharge:-
ಖಾದರ್ ಕೊಡಿಪ್ಪಾಡಿ
ಶಮೀರ್ ಮಂಗಳಪೇಟೆ
Transportation Incharge:-
ನಾಸಿರ್ ಕುಂದಾಪುರ
ರಾಝಿಕ್ ಕೊಡಗು
Media Incharge:-
ತಾಜುದ್ದೀನ್ ಉಳ್ಳಾಲ
ನಿಝಾಮ್ ಮಂಗಳಪದವು
ಮನ್ಸೂರ್ ಬೆಳ್ಳಾರೆ
I Team Incharge :-
ಉಮ್ಮರ್ ಸುಳ್ಯ
ಹಾರಿಸ್ ಉಪ್ಪಿನಂಗಡಿ
ಸ್ವಾಲಿಹ್ ಜೌಹರಿ ಗಟ್ಟಮನೆ
Family Coordinator:-
ಕರೀಂ ಬಿಕರ್ನ ಕಟ್ಟೆ
ಸಲಾಂ ಅಳಿಕೆ
Excutive Members;-
ಮಜೀದ್ ಮುಸ್ಲಿಯಾರ್ ಮಂಜೇಶ್ವರ
ಅಕ್ರಂ ಬಿ.ಸಿ ರೋಡ್
ಕರೀಂ ಮೊಂಟುಗೋಳಿ
ಲತೀಫ್ ಕೋಪ್ಪ
ಬಶೀರ್ ಕಂಬಳಬೆಟ್ಟು
ಮಹಮ್ಮದ್ ಶರ್ವಾನ್ ಕಾಟಿಪಳ್ಳ
ವರದಿ: ಮನ್ಸೂರ್ ಬೆಳ್ಳಾರೆ
ಮಾದ್ಯಮ ವಿಭಾಗ
KCF ಅಜ್ಮಾನ್ ಝೋನ್ UAE
















ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ