ಕುವೈತ್: ಸಿರಿಯಾದಲ್ಲಿ ಮುಗ್ಧ ನಾಗರಿಕರ ವಿರುದ್ಧ ಆಕ್ರಮಣವು ಅಧಿಕಗೊಂಡಿದ್ದು, ಕದನ ವಿರಾಮದ ಬೇಡಿಕೆಯೊಂದಿಗೆ ಕುವೈತ್ ಮತ್ತೊಮ್ಮೆ ರಂಗ ಪ್ರವೇಶನ ಗೈದಿದೆ. ಸಿರಿಯನ್ ವಿಷಯದಲ್ಲಿ ಯುಎನ್ ಸೆಕ್ಯುರಿಟಿ ಕೌನ್ಸಿಲ್ ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಕುವೈಟ್ ನ ಪ್ರತಿನಿಧಿ ಬದರ್ ಅಬ್ದುಲ್ಲ ಅಲ್-ಮುನೀಖ್ ಈ ಬೇಡಿಕೆ ಇಟ್ಟಿದ್ದಾರೆ.
ಎಲ್ಲಾ ಅಂತರರಾಷ್ಟ್ರೀಯ ಮಾನದಂಡ ಗಳನ್ನು ಗಾಳಿಗೆತೂರಿ ನಾಗರಿಕರ ವಿರುದ್ಧ ಬಶರ್ ಸೇನೆಯು, ರಾಸಾಯನಿಕ ದಾಳಿ ನಡೆಸುತ್ತಿದ್ದು, ಪ್ರತೀ ದಾಳಿಯಲ್ಲೂ ನೂರಾರು ಜನರು ಮೃತಪಟ್ಟು, ಸಾವಿರಾರು ಜನರು ಗಾಯಗೊಂಡಿದ್ದಾರೆ.
ಸ್ವಯಂಸೇವಕ ಗುಂಪುಗಳಿಗೆ ಕೊಲ್ಲಲ್ಪಟ್ಟವರನ್ನು ಸಮಾಧಿ ಮಾಡಲು ಅಥವಾ ಗಾಯಗೊಂಡವರಿಗೆ ಚಿಕಿತ್ಸೆಯನ್ನು ನೀಡಲು ಕೂಡಾ ಸಾಧ್ಯವಾಗುತ್ತಿಲ್ಲ.ಈ ಅವಸ್ಥೆಯಲ್ಲಿ ಸಂತ್ರಸ್ತರಿಗೆ ಮಾನವೀಯ ನೆರವು ನೀಡಲು ಸಿರಿಯಾದಲ್ಲಿ ಕಡಿಮೆ ಪಕ್ಷ ಒಂದು ತಿಂಗಳ ಮಟ್ಟಿಗಾದರೂ ಕದನ ವಿರಾಮ ಘೋಷಿಸುವಂತೆ ಕುವೈತ್ ಕರೆ ನೀಡಿದೆ.















ಇನ್ನಷ್ಟು ಸುದ್ದಿಗಳು
ಪಶ್ಚಿಮ ಏಷ್ಯಾ ಶಾಂತಿ ಮಾತುಕತೆ: ಇರಾನ್ ತಲುಪಿದ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್
ಅಮೆರಿಕ-ಇರಾನ್ ಸಂಘರ್ಷ: ಕರಗಿದ ಯುದ್ಧದ ಕಾರ್ಮೋಡ – ಪಾಕಿಸ್ತಾನದಲ್ಲಿ ಮತ್ತೆ ಶಾಂತಿ ಮಾತುಕತೆ?
ಹಾರ್ಮುಜ್ ಸಂರಕ್ಷಣೆ: ಅಮೆರಿಕವನ್ನು ಹೊರಗಿಟ್ಟು ಹೊಸ ಮೈತ್ರಿಕೂಟ ರಚಿಸಲು ಯುರೋಪ್ ಸಜ್ಜು
ಅಮೆರಿಕಾ-ಇರಾನ್ ಉದ್ವಿಗ್ನತೆ: ಸಂಘರ್ಷದ ನಡುವೆಯೂ ಮುಂದುವರಿದ ಸಂಧಾನ ಮಾತುಕತೆ
ಮೂರು ಪ್ರಮುಖ ವಿಷಯಗಳಲ್ಲಿ ತೀವ್ರ ಭಿನ್ನಾಭಿಪ್ರಾಯ- ಶಾಂತಿ ಮಾತುಕತೆ ವಿಫಲ
“ಚೆಂಡು ಈಗ ಅಮೆರಿಕದ ಅಂಗಳದಲ್ಲಿದೆ” ಮಾತುಕತೆ ಮುಂದುವರಿಸಲು ಯಾವುದೇ ಆತುರವಿಲ್ಲ- ಇರಾನ್
ಇರಾನ್-ಅಮೆರಿಕ ಮಾತುಕತೆ ವಿಫಲ: ಇಸ್ಲಾಮಾಬಾದ್ನಿಂದ ನಿರ್ಗಮಿಸಿದ ಜೆ.ಡಿ. ವ್ಯಾನ್ಸ್
ಲೆಬನಾನ್ ಮೇಲಿನ ಆಕ್ರಮಣ ನಿಲ್ಲಿಸಿ, ಇಲ್ಲದಿದ್ದರೆ ಕದನ ವಿರಾಮವಿಲ್ಲ: ಇರಾನ್ ಖಡಕ್ ಎಚ್ಚರಿಕೆ
ಲೆಬನಾನ್ ಮೇಲೆ ಇಸ್ರೇಲ್ನ ವಿನಾಶಕಾರಿ ದಾಳಿ: 10 ನಿಮಿಷಗಳಲ್ಲಿ 100 ಕೇಂದ್ರಗಳ ಮೇಲೆ ಬಾಂಬ್ ವರ್ಷ
ಇರಾನ್ ವಿನಾಶವೆಂದ ಟ್ರಂಪ್: ಭಾರತೀಯ ಮಾಧ್ಯಮಗಳಿಂದ ‘ಕೌಂಟ್ಡೌನ್’ ಸಂಭ್ರಮ- ಸಾರ್ವಜನಿಕ ಆಕ್ರೋಶ