ಕರ್ನಾಟಕ ಕಲ್ಚರಲ್ ಫೌಂಡೇಶನ್ ದಮ್ಮಾಮ್ ಝೋನ್ ಗೆ 2022-23 ನೇ ಸಾಲಿನ ವಾರ್ಷಿಕ ಮಹಾಸಭೆ 2022 ಮಾರ್ಚ್ 31 ತಾರೀಕು ಗುರುವಾರ ಸೈಹಾತ್ ಇಸ್ತಿರಾಹ್ ದಲ್ಲಿ ಅಬ್ದುಲ್ ರಶೀದ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ದುವಾದೊಂದಿಗೆ ಪ್ರಾರಂಭಗೊಂಡ ಸಭೆಯನ್ನು ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿ.ಪಿ ಉಸ್ತಾದರು ಉದ್ಘಾಟಿಸಿದರು, ಪ್ರ.ಕಾರ್ಯದರ್ಶಿ ಸಮೀವುಲ್ಲಾ ಗೂಡಿನಬಳಿ ವಾಚಿಸಿದ ಸವಿವರವಾದ ವಾರ್ಷಿಕ ವರದಿ ಮತ್ತು ಕೋಶಾಧಿಕಾರಿ ಇಬ್ರಾಹಿಂ ವಳವೂರು ಮಂಡಿಸಿದರು.
ಕಳೆದ ಕಾಲಾವದಿಯಲ್ಲಿ ಸಂಘಟನೆಯ ಯಶಸ್ವಿಗಾಗಿ ಪರಿಶ್ರಮಿಸಿದ ಎಲ್ಲರನ್ನೂ ಕೃತಞತಾ ಪೂರ್ವಕವಾಗಿ ಸ್ಮರಿಸುತ್ತಾ ನಡೆಸಿದ ಅಧ್ಯಕ್ಷರಾದ ಅಬ್ದುಲ್ ರಶೀದ್ ಸಖಾಫಿಯವರ ವಿದಾಯ ಭಾಷಣದ ನಂತರ ಚುನಾವಣಾದಿಕಾರಿಯಾಗಿ ಆಗಮಿಸಿದ ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆ ಅಧ್ಯಕ್ಷ ಸಿದ್ದೀಕ್ ಸಖಾಫಿ ಪೆರುವಾಯಿ ಈ ಕೆಳಗಿನ ಹೊಸ ಕಮಿಟಯನ್ನು ಆಯ್ಕೆ ಮಾಡಿದರು
2022-23ರ ನವ ಸಾರಥಿಗಳು
ಅಧ್ಯಕ್ಷರು – ಫಾರುಕ್ ಮುಸ್ಲಿಯಾರ್ ಕುಪ್ಪೆಟ್ಟಿ
ಪ್ರ. ಕಾರ್ಯದರ್ಶಿ- ತಮೀಮ್ ಕೂಳೂರು
ಕೋಶಾಧಿಕಾರಿ- ಇಬ್ರಾಹಿಂ ವಳವೂರು
ಸಂಘಟನೆ ವಿಭಾಗ
ಅಧ್ಯಕ್ಷರು- P C ಅಬೂಬಕ್ಕರ್ ಸಅದಿ ಪಲ್ಲಮಜಲು
ಕಾರ್ಯದರ್ಶಿ- ಅಶ್ರಫ್ ನಾವುಂದ
ಶಿಕ್ಷಣ ವಿಭಾಗ
ಅಧ್ಯಕ್ಷರು -ಹಬೀಬ್ ಸಖಾಫಿ ಕುತ್ತಾರು
ಕಾರ್ಯದರ್ಶಿ- ಆಬಿದ್ ಕೊಡಗು
ಸಾಂತ್ವನ ವಿಭಾಗ
ಅಧ್ಯಕ್ಷರು – ಬಾಷಾ ಗಂಗಾವಳಿ
ಕಾರ್ಯದರ್ಶಿ- ಇಕ್ಬಾಲ್ ಗುಲ್ವಾಡಿ
ಪ್ರಕಾಶನ ಇಲಾಖೆ.
ಅಧ್ಯಕ್ಷರು – ಸಾದಿಕ್ ಕಾಟಿಪಳ್ಳ
ಕಾರ್ಯದರ್ಶಿ- ನವಾಫ್ ಕನ್ಯಾನ
ಅಡ್ಮಿನ್ & PR
ಅಧ್ಯಕ್ಷರು – ಹನೀಫ್ ಮೂಡಬಿದ್ರೆ
ಕಾರ್ಯದರ್ಶಿ- ಹಾರಿಸ್ ಕಾಜೂರು
ಇಹ್ಸಾನ್
ಅಧ್ಯಕ್ಷರು- ಸಿದ್ದೀಕ್ ರೈಸ್ಕೊ
ಕಾರ್ಯದರ್ಶಿ- ಜಲಾಲುದ್ದೀನ್ ಬಾಹಸನಿ
ಕಾರ್ಯಕಾರಿ ಸದಸ್ಯರು
ಡಿ.ಪಿ ಯೂಸುಫ್ ಸಖಾಫಿ
ಅಬೂಬಕ್ಕರ್ ರೈಸ್ಕೊ
ಪಿ ಪಿ ನಜೀರ್ ಕಾಶಿಪಟ್ನ
ಫಾರುಕ್ ಕಾಟಿಪಳ್ಳ
ರಶೀದ್ ಸಖಾಫಿ
ಉಮರ್ ಅಲಕೆಮಜಲ್
ಮುಹಮ್ಮದ್ ಮಲೆಬೆಟ್ಟು
ಅಸ್ರು ಬಜ್ಪೆ
ಫೈಝಲ್ ಕೃಷ್ಣಾಪುರ
ಹಾಗು ಇನ್ನಿತರ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಕೆ.ಸಿ.ಎಫ್ INC ಪ್ರದಾನ ಕಾರ್ಯದರ್ಶಿ ಕಮರುದ್ದೀನ್ ಗೂಡಿನಬಳಿ ಹಾಗು ಸೌದಿ ರಾಫ್ಟ್ರೀಯ ಸಮಿತಿ ನಾಯಕರುಗಳು ಶುಭ ಹಾರೈಸಿದರು
ಸಮೀವುಲ್ಲ ಗೂಡಿನಬಳಿ ಸ್ವಾಗತಿಸಿ ತಮೀಮ್ ಕೂಳೂರು ವಂದಿಸಿದರು
















ಇನ್ನಷ್ಟು ಸುದ್ದಿಗಳು
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ