ಎಸ್ ವೈ ಎಸ್ ಬಡಗನ್ನೂರು ಬ್ರಾಂಚ್ count 20 ದಿನಾಂಕ-27-12-2020 ರಂದು ಮುಹಮ್ಮದ್ ಪಳ್ಳಿತ್ತಾರು ರವರ ಅದ್ಧ್ಯಕ್ಷ ತೆಯಲ್ಲಿ ಅಬೂಬಕ್ಕರ್ ಡೆಂಬಳೆರವರ ಮನೆಯಲ್ಲಿ ನಡೆಯಿತು.
ಬಹು: ಅಬ್ದುಲ್ ಅಝೀಝ್ ಮಿಸ್ಬಾಯಿ
ಉಸ್ತಾದರ ದುವಾ ದೊಂದಿಗೆ SYS ಈಶ್ವರ ಮಂಗಳ ಸೆಂಟರ್ ಅಧ್ಯಕ್ಷರಾದ ಬಹು: ಜಲೀಲ್ ಸಖಾಫಿ ಉಸ್ತಾದಾರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು ಬ್ರಾಂಚ್ ಉಸ್ತುವಾರಿ ಲತೀಫ್ ಸಖಾಫಿ ಮಾಡನ್ನೂರು ಸಂಘಟನಾ ತರಗತಿ ನಡೆಸಿ ಕೊಟ್ಟರು.ಸೆಂಟರ್ ನೇತಾರರಾದ ಸಂಶುದ್ದೀನ್ ಹನೀಫಿ ಭಾಗವಹಿಸಿದ್ದರು.
ಕಾರ್ಯಕಾರಿ ಸಮಿತಿ
ಅಧ್ಯಕ್ಷರು: ಮುಹಮ್ಮದ್ ಪಳ್ಳಿತ್ತಾರು,
ಪ್ರಧಾನ ಕಾರ್ಯಾದರ್ಶಿ: ಶರೀಫ್ P.H
ಕೋಶಾಧಿಕಾರಿ: ಅದಂಕುಂಞ ಎರುಕೊಟ್ಯ.
ಉಪಾಧ್ಯಕ್ಷರು: ಮಹಮ್ಮದ್ ಪಿ.ಎಚ್, ಹನೀಫ್ ಸಹದಿ,
ಕಾರ್ಯ ದರ್ಶಿ: ಇಬ್ರಾಹಿಂ ಮದನಿ, ರಫೀಕ್ ಕಾವುಂಜ
ಸದಸ್ಯರು
ತ್ವಾಹ ಝೈನಿ
ಆಲೀ ಸಖಾಫಿ
ಅಬೂಬಕ್ಕರ್ ಪುಳಿತ್ತಡಿ
ಮಹಮ್ಮದ್ ಪುಳಿತ್ತಡಿ
ಲತೀಫ್. ಪಿ.ಎಚ್
ಅಬೂಬಕ್ಕರ್ (ಬಿಲಾಲ್)
ಅಬೂಬಕ್ಕರ್ ಸ-ಅದಿ ಲತೀಫಿ ಪಮ್ಮಲೆ ಸ್ವಾಗತಿಸಿ ವಂದಿಸಿದರು ಮೂರು ಸ್ವಲಾತಿನೊಂದಿಗೆ ಸಭೆ ಮುಕ್ತಾಯಗೊಳಿಸಲಾಯಿತು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ