S S F ಪಳ್ಳಿಮಜಲು ಶಾಖೆಯ ಮಹಾಸಭೆಯು ಡಿ.10 ರಂದು ಪಳ್ಳಿಮಜಲು ಎಸ್.ವೈ.ಎಸ್.ಎಸ್.ಎಸ್.ಫ್ ಆಫೀಸಿನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಮೀರ್ ಕಾವಿನಮೂಲೆ ಯವರು ವಹಿಸಿದ್ದರು. ಕಾರ್ಯಕ್ರಮಕ್ಕೆ SSF ಪುತ್ತೂರು ಡಿವಿಷನ್ ನಾಯಕರೂ, ಸ್ಥಳೀಯ ಉಸ್ತಾದರೂ ಆದ ಹುಸೈನ್ ಜೌಹರಿ ದುಆದ ಮೂಲಕ ಚಾಲನೆ ನೀಡಿದರು.ಇಕ್ಬಾಲ್ ಅಜಿಪಿಲವರು ಸ್ವಾಗತಿಸಿದರು..ಕಾರ್ಯಕ್ರಮಕ್ಕೆ ವೀಕ್ಷಕರಾಗಿ ಬಂದತಹ SSF ಬೆಳ್ಳಾರೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ರಫ಼ೀಕ್ ಅಮ್ಜದಿಯವರು ಸಂಘಟನೆಯ ಮಹತ್ವದ ಕುರಿತು ತರಗತಿ ನಡೆಸಿದರು.
ಸಮಿತಿಯ ನೂತನ ಸಾರಥಿಗಳು
ಅಧ್ಯಕ್ಷ: ರಾಶಿದ್ ಪಿ.ಎಚ್, ಪ್ರ. ಕಾರ್ಯದರ್ಶಿ: ಉಸ್ಮಾನ್ ಬೀಡು, ಕೋಶಾಧಿಕಾರಿ: ಜಬ್ಬಾರ್ ಬಂಡಿಮಜಲ್ ರನ್ನು ಆರಿಸಲಾಯಿತು.
ಉಪಾಧ್ಯಕ್ಷರಾಗಿ ಸಿನಾನ್ ಮುಸ್ಲಿಯಾರ್ ಬೀಡು, ಕಾರ್ಯದರ್ಶಿಗಳಾಗಿ.ಶಮೀರ್.ಕೆ .ಶಿಹಾಬ್, ನಾಝಿಂ, ಶರೀಫ್ ಮುಸ್ಲಿಯಾರ್, ಶರೀಫ್.ಕೆ.ಎಂ, ಸ್ವಾದಿಕ್ ಮುಸ್ಲಿಯಾರ್ ರವರನ್ನು ಆರಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಕ್ಬಾಲ್ ಅಜಿಪಿಲ,ಇಸ್ಮಾಯಿಲ್ ಹನೀಫಿ, ಮಿಸ್ಹಬ್ , ಶಮ್ಮಾಸ್, ಇಹ್ಸಾನ್, ಅಝ್ವಾನ್, ರಶೀದ್ ಪಳ್ಳಿಮಜಲ್ ರವರನ್ನು ಆರಿಸಲಾಯಿತು.
ಸಭೆಯಲ್ಲಿ ಸುಳ್ಯ ಡಿವಿಷನ್ ನಾಯಕರಾದ ಕಲಾಂಝುಹ್ರಿ ಉಸ್ತಾದರು ಶುಭಹಾರೈಸಿ,ಪ್ರಾರ್ಥನೆ ನಡೆಸಿದರು,ಎಸ್.ವೈ.ಎಸ್ ಜಿಲ್ಲಾ ನಾಯಕರಾದ ಸಂಶುದ್ದೀನ್ ಝಂ.ಝಂ ಬೆಳ್ಳಾರೆ ಸೆಂಟರ್ ಪ್ರ.ಕಾರ್ಯದರ್ಶಿ ಅಬೂಬಕ್ಕರ್ ಸೆಲೆಕ್ಟ್ ಉಪಸ್ಥಿತರಿದ್ದರು.
ನೂತನ ಸಾರಥಿಗಳು ಸಭೆಯನ್ನುದ್ದೇಶಿಸಿ ಮಾತುಗಳನ್ನಾಡಿ,ಕೊನೆಯಲ್ಲಿ ಜಬ್ಬಾರ್ ಬಂಡಿಮಜಲು ಧನ್ಯವಾದ ಸಮರ್ಪಿಸಿದರು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ