janadhvani

Kannada Online News Paper

ಉರುವಾಲು ಪದವು ಡೆವಲಪ್ಮೆಂಟ್ ಕಮಿಟಿ UDC- ಅಧ್ಯಕ್ಷರಾಗಿ ಪಿ.ಕೆ. ದಾವೂದ್ ಸಅದಿ

ರಿಯಾದ್: ಉರುವಾಲು ಪದವು ಡೆವಲಪ್ಮೆಂಟ್ ಕಮಿಟಿ (UDC) ರಿಯಾದ್ ಸೌದಿ ಅರೇಬಿಯಾ ಇದರ ವಾರ್ಷಿಕ ಮಹಾಸಭೆಯು ದಿನಾಂಕ 04,12,2020 ರಂದು ಶುಕ್ರವಾರ ಬೆಳಿಗ್ಗೆ ದಾರುಲ್ ಫಲಾಹ್ ರಬುವದಲ್ಲಿ ಸಮಿತಿಯ ನಿರ್ದೇಶಕ PKಯಾಕುಬ್ ಮದನಿ ಶೂಂಠಿಪಳಿಕೆಯವರ ಅದ್ಯಕ್ಷತೆಯಲ್ಲಿ ನಡೆಯಿತು.

UDC ವೆಲ್ಫೇರ್ ಸಮಿತಿಯ ಸದಸ್ಯರಾದ ಅಬ್ದುಲ್ ಖಯ್ಯೂಮ್ ಖಿರಾಅತ್ ಪಡಿಸಿದ ಸಭೆಯನ್ನು UP ಇಸ್ಹಾಖ್ ಮದನಿ ಉದ್ಘಾಟಿಸಿದರು.

2020/2021 ಸಾಲಿನ ನೂತನ ಸಾರಥಿಗಳು

ಗೌರವ ಅಧ್ಯಕ್ಷರಾಗಿ:BT ಅಬ್ಬಾಸ್ ಮದನಿ ಬಂಡಾಡಿ, ಖತೀಬ್ BSJM ಉರುವಾಲು ಪದವು

ನಿರ್ದೇಶಕರು :PK ಯಾಕುಬ್ ಮದನಿ ಶೂಂಠಿಪಳಿಕೆ

ಅದ್ಯಕ್ಷರು:PK ದಾವೂದ್ ಸಅದಿ ಉರುವಾಲು ಪದವು

ಪ್ರಧಾನ ಕಾರ್ಯದರ್ಶಿ: UP ಮುಹಮ್ಮದ್ ಶೆರೀಫ್ ಪದವು

ಕೋಶಾಧಿಕಾರಿ:UP ಇಸ್ಹಾಖ್ ಮದನಿ ಪದವು

ಉಪಾದ್ಯಕ್ಷರು: PKM ಆಸಿಫ್ ಶೂಂಠಿಪಳಿಕೆ, ಅಬ್ಬಾಸ್ ಮಲೆಂಗಲ್ಲು ಪದವು

ಜೊತೆ ಕಾರ್ಯದರ್ಶಿ:PKM ಹನೀಫ್ ಶೂಂಠಿಪಳಿಕೆ ಇವರನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿ PKM ಹನೀಫ್ ಸ್ವಾಗತಿಸಿ ವಂದಿಸಿದ ಸಭೆಯು ಮೂರು ಸ್ವಲಾತ್ನೊಂದಿಗೆ ಮುಕ್ತಾಯವಾಯಿತು.

error: Content is protected !! Not allowed copy content from janadhvani.com