SSF ಸವಣೂರು ಯುನಿಟ್ ಇದರ ಆಶ್ರಯದಲ್ಲಿ ಸದಸ್ಯತ್ವ ಅಭಿಯಾನ,ಮಾದರೀ ಮೌಲೀದ್ ಹಾಗೂ ನೂತನ ಕಛೇರಿಗೆ ಚಾಲನೆ ಕಾರ್ಯಕ್ರಮವು ಭಾರೀ ವಿಜ್ರಂಭಣೆಯಿಂದ ಜರಗಿತು.
ಅಬೂಬಕ್ಕರ್ ಮುಸ್ಲಿಯಾರ್ ಕಾಯರ್ಗ ಅಧ್ಯಕ್ಷತೆ ವಹಿಸಿದರು.SYS ಸವಣೂರು ಶಾಖೆಯ ಅಧ್ಯಕ್ಷರಾದ ಹನೀಫ್ ಸಅದಿ ಉದ್ಘಾಟಿಸಿದರು. ಉಸ್ತಾದ್ ಖಾಲಿದ್ ಅಂಜದಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಸವಣೂರು ವಲಯದ ಅಧ್ಯಕ್ಷರಾದ ಯಸ್ ಇ ಅಬ್ದುಲ್ಲಾ ಸೋಂಪಡಿ,ಸಿ ಎ ನಝೀರ್,ಯೂಸುಫ್ ಬಯಂಬಾಡಿ,ಇಬ್ರಾಹೀಂ ಪಣೆಮಜಲು,ಇಸ್ಮಾಯಿಲ್ ಹಾಜಿ ಕೇಕುಡೆ,ಮುಯೀನಿ ಉಸ್ತಾದ್,,ಇಸ್ಮಾಯೀಲ್ ಸೋಂಪಾಡಿ,ಖಾದರ್ ಆಲಂಪಾಡಿ ಇನ್ಙಿತರ ಗಣ್ಯರು ಉಪಸ್ಥಿತರಿದ್ದರು.