ಆ.25ರಿಂದ 30 ರ ತನಕ ಎಸ್ ವೈ ಎಸ್ ಎಂಬ ಉದಾತ್ತ ಸಂಘಟನೆಯ ಸದಸ್ಯತವ ಅಭಿಯಾನ ನಡೆಯುವ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ
ಸರ್ವಶಕ್ತನಾದ ಅಲ್ಲಾಹನ ತೃಪ್ತಿ ಬಯಸಿ ಮುಸ್ಲಿಮ್ ಸಮುದಾಯ ಹಾಗೂ ಸಮಾಜಕ್ಕೆ ಸೇವೆ ಮಾಡಲು ಸಿದ್ಧ ಇರುವ, 34 ವರ್ಷ ಮೇಲ್ಪಟ್ಟ, ಇಸ್ಲಾಮಿನ ತಾತ್ವಿಕ ಪರಂಪರೆಗೆ ಬದ್ಧರಾಗಿರುವ ಎಲ್ಲರೂ ಎಸ್ ವೈ ಎಸ್ ಎಂಬ ಉದಾತ್ತ ಸಂಘಟನೆಗೆ ಸೇರುವ ಮೂಲಕ ಧನ್ಯರಾಗಬೇಕಾಗಿ ವಿನಂತಿ. ಈ ಸಂಘಟನೆಗೆ ಸೇರಲು ಅರ್ಹತೆ ಇರುವ ಯಾರೂ ದೂರ ನಿಲ್ಲದ ಸೇರ್ಪಡೆಯಾಗಬೇಕು.
ನಿಮ್ಮ ಊರಿನ ಸ್ಥಳೀಯ ಎಸ್ ವೈಎಸ್ ನಾಯಕರನ್ನು ಸಂಪರ್ಕಿಸಬೇಕಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಶ್ರಫ್ ಕಿನಾರ ವಿನಂತಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ