ರಾಯ್ಪುರ್: ಫೆ 14: ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಗ್ರಾಹಕ ನಿಷ್ಠೆ ಎಂಬ ವಿಷಯದಲ್ಲಿ ಶ್ರೀ ಶೇಖ್ ಬಾವ ಮಂಗಳೂರುರವರು ಕಳಿಂಗ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಮಹಾಪ್ರಬಂದಕ್ಕೆ, ಅಲ್ಲಿನ ಸ್ನಾತಕೋತ್ತರ ಮತ್ತು ವಾಣಿಜ್ಯ ಸಂಶೋಧನಾ ಇಲಾಖೆಯು PhD ಪದವಿಯನ್ನು ನೀಡಿರುತ್ತದೆ.ಈ ಪ್ರಬಂಧವನ್ನು ಅವರು ಕಳಿಂಗ ಯೂನಿವರ್ಸಿಟಿ ಫ್ಯಾಕಲ್ಟಿ ಓಫ್ ಮ್ಯಾನೇಜ್ ಮೆಂಟ್ ಇದರ ಸಂಶೋಧನಾ ಸಲಹೆಗಾರ ಡಾ| ಕೃಷ್ಣಗೋಪಾಲ್ ಚೌಬಿ ರವರ ಮಾರ್ಗದರ್ಶನದಲ್ಲಿ ಸಿದ್ಧಗೊಳಿಸಿದ್ದಾರೆ.
ಶ್ರೀಯುತರು ಅಬುಧಾಬಿಯ ಪ್ರತಿಷ್ಠಿತ ತೈಲೋತ್ಪನ್ನ ಸಂಸ್ಥೆಯಾದ ADNOCನ ಹಣಕಾಸು ವಿಭಾಗದಲ್ಲಿ ಹುದ್ದೆಯಲ್ಲಿದ್ದುಕೊಂಡು, ಹಲವಾರು ಜೀವಕಾರುಣ್ಯ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರಲ್ಲದೆ, KCF ಅಂತಾರಾಷ್ಟ್ರೀಯ ಸಮಿತಿಯ ಹಣಕಾಸು ನಿಯಂತ್ರಕರಾಗಿದ್ದಾರೆ.















ಇನ್ನಷ್ಟು ಸುದ್ದಿಗಳು
ಮಂಗಳಪೇಟೆಯ ಅನುಗ್ರಹೀತ ಸಾಹಿತಿ: ಎಂ ಎ ಇಸ್ಮಾಯಿಲ್ ರಝಾ ನಈಮಿ
ಕರುನಾಡು ಕಂಡ ವಿನಯದ ಪ್ರತೀಕ- ಶೈಖುನಾ ಹೈದರ್ ಮದನಿ ಕರಾಯ ಉಸ್ತಾದ್
ಬಹರೈನ್: ಅನಿವಾಸಿ ಕನ್ನಡಿಗರ ಹೆಮ್ಮೆಯ ನಾಯಕ ರಝ್ಝಾಕ್ ಹಾಜಿ ಹೆಜಮಾಡಿ
ಹೇಗಿದ್ದ ಹೇಗಾದ: ಎಂಬ ದೊಡ್ಡವರ ಕಥಾನಕಕ್ಕೆ ಇದೊಂದು ಕಥೆ ಸೇರಿಸಿಬಿಡಿ!
ಕುರ್ಆನ್ ಪಾರಾಯಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಮಾಣಿಯ ಇಸಾಕ್
ಅಬೂಬಕರ್ ಕಡಂಗ: ಅಗಲಿದ್ದು ದಣಿವರಿಯದ ಕರ್ಮಯೋಗಿ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ವಿದ್ಯಾರ್ಥಿನಿ ಉಮ್ಮುಲ್ ಅರ್ವ ತೇರ್ಗಡೆ
ಲಾಕ್ಡೌನ್ ವೇಳೆ ಖುರ್ ಆನ್ ಕಂಠಪಾಠ- ಶಮ್ಮಾಸ್ ಸಾಧನೆಗೆ ಭಾರೀ ಪ್ರಶಂಸೆ
ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವವರನ್ನು ತಾಯ್ನಾಡಿಗೆ ಕಳಿಸಲು ಶ್ರಮಿಸುತ್ತಿರುವ ಅಬ್ದುಲ್ ರಝಾಕ್ ಉಳ್ಳಾಲ
ವೆನ್ಲಾಕ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆಸಲ್ಲಿಸುತ್ತಿರುವ ಝಲೀನಾ ಬಜ್ಪೆ ,ಸಮುದಾಯದ ಹೆಮ್ಮೆ