ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಮಂಗಳೂರು ಝೋನ್ ಸಮಿತಿಯ ವಾರ್ಷಿಕ ಅಸೆಂಬ್ಲಿ ಹಾಗೂ ಮೀಲಾದ್ ಕ್ಯಾಂಪೇನ್ ಉದ್ಘಾಟನೆ ಭಾಗವಾಗಿ ಬೃಹತ್ ಮೌಲಿದ್ ಮಜ್ಲಿಸ್ ಕಾರ್ಯಕ್ರಮ ಮಿಸ್ಬಾಹುಲ್ ಹುದಾ ಕಾಲೇಜು ಕೃಷ್ಣಾಪುರ ದಲ್ಲಿ ನಡೆಯಿತು.

ಕಾರ್ಯಕ್ರಮ ಅಧ್ಯಕ್ಷತೆ ಝೋನ್ ಉಪಾಧ್ಯಕ್ಷ ಇಸ್ಮಾಯಿಲ್ ಸಅದಿ ಉರುಮಣೆ ವಹಿಸಿ ಕೂಳೂರು ಬಶೀರ್ ಮದನಿ ಉದ್ಘಾಟನೆ ಮಾಡಿ ದರು .
ಕಾರ್ಯಕ್ರಮ ರಾಜ್ಯ ಜಂಯ್ಯತಲ್ ಉಲಮಾ ನಾಯಕ ಅಬೂಸುಫ್ಯಾನ್ ಮದನಿ ಸಂಘಟನಾ ತರಗತಿ ನಡೆಸಿದರು.
ಕಾರ್ಯಕ್ರಮ ದಲ್ಲಿ ಅಲವಿ ತಂಙಲ್ ಕಿನ್ಯ, ಜಲಾಲ್ ತಂಙಲ್ ಉಳ್ಳಾಲ , ಜಿಲ್ಲಾ ದ್ಯಕ್ಷರಾದ ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ, ಕೆ ಕೆ ಎಂ ಕಾಮಿಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು , ಝೋನ್ ನಾಯಕರಾದ ಏಷ್ಯನ್ ಹಾಜಿ , ಜಿಲ್ಲಾ ನಾಯಕರಾದ ಉಮರ್ ಮಾಸ್ಟರ್, ಸಲೀಲ್ ಹಾಜಿ, ಝೋನ್ ನಾಯಕರಾದ ಏಷ್ಯನ್ ಹಾಜಿ ,U B ಹಾಜಿ,ಸುರತ್ಕಲ್ SMA ಅದ್ಯಕ್ಷ ಅಬ್ದುಲ್ ಹಮೀದ್ , ಇಸ್ಹಾಕ್ ಝುಹ್ರಿ ಹಾಗೂ ಸೆಂಟರ್ ಬ್ರಾಂಚ್ ಗಳ ಹಲವು ನಾಯಕರು ಭಾಗವಹಿಸಿದ್ದರು.
ಕಾರ್ಯಕ್ರಮ ದಲ್ಲಿ ಝೋನ್ ಪ್ರಧಾನ ಕಾರ್ಯದರ್ಶಿ ಬಾವ ಫಕ್ರುದ್ದೀನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು ಕೊನೆಯಲ್ಲಿ ಡಿಸೆಂಬರ್ 3 CONNECT 2018 ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡಲಾಯಿತು.
*************************















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ