ಸಾಲೆತ್ತೂರು; SSF ಕಟ್ಟತ್ತಿಲ ಸೆಂಟ್ರಲ್ ಶಾಖೆಯ ಮಹ್’ಳರತುಲ್ ಬದ್ರಿಯ್ಯಾ & ಯೂನಿಟ್ ಸಮ್ಮೇಳನವು 20/10/2018 ರಂದು ಇಶಾ ನಮಾಝಿನ ಬಳಿಕ ಕಟ್ಟತ್ತಿಲ ಮಸೀದಿಯಲ್ಲಿ ಜರುಗಿತು.
ಅಸ್ಸಯ್ಯದ್ ಶಿಹಾಬ್ ತಂಙಳ್ ದುಆಗೆ ನೇತೃತ್ವ ನೀಡಿದರು.ಯೂನಿಟ್ ಸಮ್ಮೇಳನವನ್ನು ಅಲಿ ಮದನಿ ಉಸ್ತಾದರು ಸ್ವಾಗತಿದರು.ಕಟ್ಟತ್ತಿಲ ಮಸೀದಿ ಮುದರ್ರಿಸ್ ಇಬ್ರಾಹಿಂ ಪೈಝಿ ಪುಳಿಕೂರು ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು.ಈ ಸಮ್ಮೇಳನದ ಉದ್ಘಾಟನೆ ಹೈದರ್ ಅಶ್ರಫಿ ಇರಾ ಮೂಲೆ ನಿರ್ವಹಿಸಿದರು. ಬಹು ಅಬೂಬಕ್ಕರ್ ಸಿದ್ದೀಖ್ ಮಹ್ಮೂದಿ ವಿಲಯಿಲ್ ಕೊಂಡೊಟ್ಟಿಯವರು “ಯೌವ್ವನ ಮರೆಯಾಗುವ ಮುನ್ನ ” ವಿಷಯದಲ್ಲಿ ಅರ್ಥ ಗಾಂಭೀರ್ಯ ಭಾಷಣ ನಡೆಸಿದರು.ವೇದಿಕೆಯಲ್ಲಿ ಕೆ.ಪಿ ಅಬ್ದುಲ್ ಖಾದರ್, ಉಮರ್ ಲತೀಫಿ,ಆಬಿದ್ ನಈಮಿ, ಅಸ್ಲಂ ಪಂಜಿಕ್ಕಲ್, ಹೈದರ್ ಲತೀಫಿ ಮೆದು ಮುಂತಾದವರು ಉಪಸ್ಥಿತರಿದ್ದರು.
ವರದಿ ಶಫೀಖ್ ಕಟ್ಟತ್ತಿಲ















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ