ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು, ದಮ್ಮಾಮ್ ವಲಯ ಅಧೀನದ ಯೂತ್ ವಿಂಗ್ ಜುಬೈಲ್ ಡಿವಿಷನ್ ಮಹಾಸಭೆಯು ದಿನಾಂಕ 6, ಫೆಬ್ರುವರಿ 2026 ಶುಕ್ರವಾರ ಜುಮ್ಅ ನಮಾಝಿನ ಬಳಿಕ ಅಧ್ಯಕ್ಷ ಸಾಮಿತ್ ಪಡುಬಿದ್ರಿ ರವರ ಅಧ್ಯಕ್ಷತೆಯಲ್ಲಿ ಜುಬೈಲ್ನಲ್ಲಿ ಜರಗಿತು.
ರಿಯಾಝ್ ಪಡುಬಿದ್ರಿ ವಾರ್ಷಿಕ ವರದಿ ಹಾಗೂ ನಿಶಾಯಿಲ್ ಕೂಳೂರು ಪ್ರವರ್ತನಾ ವರದಿ ಮಂಡಿಸಿದರು.


ಡಿಕೆಯಸ್ಸಿ ದಮ್ಮಾಮ್ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ನೇತೃತ್ವದಲ್ಲಿ 2026-27 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರು: ಸಮಿತ್ ಪಡುಬಿದ್ರಿ ಪುನರಾಯ್ಕೆಗೊಂಡರು
ಪ್ರಧಾನ ಕಾರ್ಯದರ್ಶಿ: ಸಫೀರ್ ಗೂಡಿನ ಬಳಿ,
ಹಣಕಾಸು ಕಾರ್ಯದರ್ಶಿ: ಸಫ್ವಾನ್ ಕಣ್ಣಂಗಾರ್
ಕ್ರಿಯೇಟಿವ್ ಕಾರ್ಯದರ್ಶಿ: ರಿಯಾಝ್ ಪಡುಬಿದ್ರಿ,
ಟ್ರೈನಿಂಗ್ ಕಾರ್ಯದರ್ಶಿ: ಸಾಯಿಕ್ ಪಡುಬಿದ್ರಿ,
PR ಕಾರ್ಯದರ್ಶಿ: ನಿಶಾಯಿಲ್ ಕೂಳೂರು,
ಕಲ್ಚರಲ್ ಕಾರ್ಯದರ್ಶಿ: ಸವಾದ್ ಪಕ್ಷಿಕೆರೆ,
ವಿಸ್ಡಮ್ ಕಾರ್ಯದರ್ಶಿ: ಜವಾದ್ ಉಳ್ಳಾಲ,
ವೆಲ್ಫೇರ್ ಕಾರ್ಯದರ್ಶಿ: ಶಾಹಿಫ್ ಕೃಷ್ಣಾಪುರ,
ಆರ್ಗನೈಸರ್: ಅಝರ್ ಪಡುಬಿದ್ರಿ, ಸುಹೈಲ್ ಪಕ್ಷಿಕೆರೆ ಇವರನ್ನು ಆಯ್ಕೆ ಮಾಡಲಾಯಿತು.
ಡಿವಿಷನ್ ಸಮಿತಿ ಅಧೀನದಲ್ಲಿ ಹೂಗಳು ಅರಳಲಿದೆ ಎಂಬ ಶೀರ್ಷಿಕೆಯೊಂದಿಗೆ ನೂತನ 5 ಶಾಖೆಗಳನ್ನು ಘೋಷಿಸಲಾಯಿತು
ಡಿಕೆಯಸ್ಸಿ ಕೇಂದ್ರ ಸಮಿತಿ ದಾಯಿ ಅಬ್ದುರ್ರಶೀದ್ ಸಅದಿ ತರಬೇತಿ ನೀಡಿ ಸಭೆಯನ್ನು ಉದ್ಘಾಟಿಸಿದರು.



ಡಿಕೆಯಸ್ಸಿ ದಮ್ಮಾಮ್ ವಲಯ ಆರ್ಗನೈಝರ್ ಝುಬೈರ್ ಸಖಾಫಿ ದುಆ ಗೈದರು.
ಫಾಮಿದ್ ಹನೀಫಿ ನಂದಾವರ ಖಿರಾಅತ್ ಪಠಿಸಿದರು. ಸಭೆಯಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ತಂಙಳ್ ಉಚ್ಚಿಲ, ಇಸ್ಮಾಯಿಲ್ ಮುಸ್ಲಿಯಾರ್, ಅಬ್ದುಲ್ ಮಜೀದ್ ಕಣ್ಣಂಗಾರ್, ಮುಸ್ತಫಾ ಮೈನ,ಮುಶ್ತಾಖ್ ಹೊಸನಗರ, ಮುಹಮ್ಮದ್ ಕಮರಡಿ,ಅಶ್ರಫ್ ನಾಳ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಫ್ವಾನ್ ಕಣ್ಣಂಗಾರ್ ಸ್ವಾಗತಿಸಿ, ಅಝರ್ ಪಡುಬಿದ್ರಿ ಧನ್ಯವಾದಗೈದರು.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ