ವಿಟ್ಲ: ಕಾನತಡ್ಕ ನಿವಾಸಿಯಾಗಿರುವ ಬಡ ಕುಟುಂಬದ ಯಜಮಾನ ಯೂಸುಫ್ ರವರು ಹಿಂದೆ ವಿಟ್ಲದ ಹೋಟೆಲ್ ಒಂದರಲ್ಲಿ ದುಡಿಯುತ್ತಿದ್ದು ಇದೀಗ ಮಾರಕ ರೋಗಕ್ಕೆ ತುತ್ತಾಗಿ ಜೀವನ ನಿರ್ವಹಣೆಗೂ ಕಷ್ಟಪಡುತ್ತಿರುವ ಅವರಿಗೆ ಬಿಕ್ಷೆಯೇ ಮಾರ್ಗವಾಗಿತ್ತು.
ಇದೀಗ ಅವರಿಗೆ ಮಾಸಿಕ ಧನ ಸಹಾಯ ಹಾಗೂ ‘ಸಾಂತ್ವನದ ಬೀಡು’ ಎನ್ನುವ ಮನೆ ಕರ್ನಾಟಕ ಮುಸ್ಲಿಂ ಜಮಾಅತ್ ಉಕ್ಕುಡ ಸರ್ಕಲ್ ಸಮಿತಿ ನಿರ್ಮಿಸಿ ಕೊಡುತ್ತಿದ್ದು ಪ್ರಮುಖ ವಿದ್ವಾಂಸ ಪೇರೋಡ್ ಅಬ್ದುಲ್ ರಹಮಾನ್ ಸಖಾಫಿ ಉಸ್ತಾದರು ಶಿಲಾನ್ಯಾಸಗೈದು ದುಆ ನೆರವೇರಿಸಿದರು.



ಕಾರ್ಯಕ್ರಮದಲ್ಲಿ ಮಹಮ್ಮುದ್ದೂಲ್ ಫೈಝಿ ವಾಲೆಮಂಡವು, ಹಾಫಿಲ್ ಅಹಮದ್ ಶರೀಫ್ ಸಖಾಫಿ ಉಕ್ಕುಡ , ಅಬ್ದುಲ್ ರಜಾಕ್ ನಹೀಮಿ ಕಾನತಡ್ಕ, ಹಮೀದ್ ಹಾಜಿ ಕೊಡುಂಗೈ, ಹಮೀದ್ ಹಾಜಿ ದರ್ಕಾಸ್, ಅಬ್ದುಲ್ ರಹೀಮ್ ಸಖಾಫಿ ವಿಟ್ಲ, ಉಮರ್ ಮುಸ್ಲಿಯಾರ್ ಅಳಿಕೆ ಅಬ್ದುಲ್ ಖಾದರ್ ಹಾಜಿ ದರ್ಕಾಸ್ ಯೂನುಸ್ ಕಾನತಡ್ಕ ಅಬೂಬಕ್ಕರ್ ಟೆಲಿಫೋನ್ ,ರಹೀಂ ಹಾಜಿ ಬೈರಿಕಟ್ಟೆ, ಉಮರ್ ಬಾಕಿಮಾರು ವಿಟ್ಲ,ಶಾಕಿರ್ ಅಳಕೆಮಜಲ್, ಅಬ್ದುಲ್ ರಹಮಾನ್ ಶರಫಿ, ಇಕ್ಬಾಲ್ ಉಕ್ಕುಡ , ರಝಾಕ್ ಬೈರಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ