ನೂರನಿಯ್ಯ ಜುಮಾ ಮಸೀದಿ ಸಾಂಬರ್ ತೋಟ ಇದರ ಕತಾರ್ ಸಮಿತಿಯ ವಿಶೇಷ ಸಮಾವೇಶವು ಅರಬಿ ಕುಂಞ ರವರ ಅಧ್ಯಕ್ಷತೆ ಮತ್ತು ಶರೀಫ್ ಸಖಾಫಿರವರ ಉದ್ಫಾಟನೆಯೊಂದಿಗೆ ದಿನಾಂಕ 10/01/2025 ರಂದು ಅರಬಿ ಕುಂಞ ಇವರ ದೋಹಾ ನಿವಾಸದಲ್ಲಿ ನಡೆದು ನೂತನ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಧ್ಯಕ್ಷರು: ಅರಬಿ ಕುಂಞ
ಉಪಾಧ್ಯಕ್ಷರು : ಶಮೀರ್, ಉಮರ್
ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ಶರೀಫ್ ಸಖಾಫಿ
ಜೊತೆ ಕಾರ್ಯದರ್ಶಿಗಳು: ಬಾತಿಶ್ ಕತಾರ್, ಕಬೀರ್
ಕೋಶಾಧಿಕಾರಿ: ಅಹ್ಮದ್ ಕುಂಞ ಕತಾರ್
ಉಪ ಕೋಶಧಿಕಾರಿ: S. ಅಬ್ದುಲ್ಲಾ
ರಿಶೀವರ್ಸ್: ಅನೀಝ್
ಲೆಕ್ಕಾಧಿಕಾರಿ: ಶಿಯಾಬ್
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನೀಪ್ SK, ಜಲೀಲ್ P, Sk ಅಶ್ರಪ್, ಬಶೀರ್ SK, ಅಹ್ಮದ್ ನಝೀರ್, ಸಿದ್ದೀಕ್ M, ಸಮೀರ್, ಅನೀಸ್, ಜಲೀಲ್ ಸಂಪತ್, ಫಾಯಿಝ್, ರಿಯಾಝ್.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ