ಮಂಚಿ: ಸುನ್ನಿ ಮಹಲ್ ಮಂಚಿ ಕಯ್ಯುರ್ ನಲ್ಲಿ 11ನೇ ವರ್ಷದ ಬ್ರಹತ್ ಅಜ್ಮೀರ್ ಮೌಲಿದ್ ಕಾರ್ಯಕ್ರಮವು 2024 ಜನವರಿ 19,20 ರಂದು ನಡೆಯಲಿದೆ.
ಈ ಕಾರ್ಯಕ್ರಮದ ಸ್ವಾಗತ ರಚನಾ ಸಭೆಯು ಅಬೂಬಕ್ಕರ್ ಲತೀಫಿ ಎಣ್ಮುರ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ 05-11-2023 ರಂದು ಸುನ್ನಿಮಹಲ್ ಮದ್ರಸದಲ್ಲಿ ನಡೆಸಲಾಯಿತು.
ಸಭೆಯನ್ನು ರಝಕ್ ಸಖಾಫಿ ಉದ್ಘಾಟಿಸಿದರು. TK ಸ-ಅದಿ ದುಅ ನೆರವೇರಿಸಿದರು.ನಂತರ ಸ್ವಾಗತ ಸಮಿತಿ ರಚಿಸಲಾಯಿತು.
ನಿರ್ದೇಶಕರಾಗಿ:
ಅಸ್ಸಯ್ಯದ್ ಹಬೀಬುಲ್ಲ ತಂಙಳ್ ಸುನ್ನಿಮಹಲ್, ಅಸ್ಸಯ್ಯದ್ ಚಟ್ಟೆಕ್ಕಲ್ ತಂಙಳ್,ಅಸ್ಸಯ್ಯದ್ ಮದಕ ತಂಙಳ್,ಶೈಖುನಾ ಮಂಚಿ ಉಸ್ತಾದ್, ಎಣ್ಮುರ್ ಉಸ್ತಾದ್, ಅಶ್-ಅರಿಯ್ಯ ಸಖಾಫಿ, ಸಾಲಿಂ ಸ-ಅದಿ, ರಝಕ್ ಸಖಾಫಿ, TK ಸ-ಅದಿ, ಇಬ್ರಾಹಿಂ ಮುಸ್ಲಿಯಾರ್, ಯೂಸುಫ್ ಸಖಾಫಿ, ಮಹಮ್ಮದ್ ಹಾಜಿ, ರಝಕ್ ಭಾರತ್
ಚೆಯರ್ಮ್ಯಾನ್ -ಇಬ್ರಾಹಿಂ (ಇಬ್ಬ)ಮಂಚಿ ಕೊಕಳ
ಕನ್ವಿನರ್ -ಅಕ್ಬರ್ ಅಲಿ ಮದನಿ ಅಲಂಪಾಡಿ
ಕೋಶಾಧಿಕಾರಿ -ಅಬೂಬಕ್ಕರ್ ಸೆರ್ಕಳ
ವೈಸ್ ಚೆಯರ್ಮ್ಯಾನ್-
AK ಸುಲೈಮಾನ್
ಅಬ್ದುಲ್ಲ ನಾರಂಕೋಡಿ
ರಫೀಕ್ ಝಹ್ರಿ
ವೈಸ್ ಕನ್ವಿನರ್
ಯಾಕೂಬ್ ಅಮಾನಿ
ಇಬ್ರಾಹಿಂ ನಾರ್ಶ
ಸುಹೈಬ್ ಹಿಮಾಮಿ
ಸಿರಾಜ್ ಕುಂಟೂರ್
ಪ್ರಚಾರ ಸಮಿತಿ ಚಯರ್ಮ್ಯಾನ್: ಹಂಝ ಮಂಚಿ
ಕನ್ವಿನರ್:ಇಬ್ರಾಹಿಂ ಕರೀಂ ಕದ್ಕಾರ್
ವೈಸ್ ಚಯರ್ಮ್ಯಾನ್: ಹನೀಫ್ ಮದನಿ ನೂಜಿ ಇವರನ್ನು ಆಯ್ಕೆ ಮಾಡಲಾಯಿತು. ರಫೀಕ್ ಝಹ್ರಿ ಸ್ವಾಗತಿಸಿ ವಂದಿಸಿದರು.

















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್