ಉಳ್ಳಾಲ: ಕಿನ್ಯಾ ಬೆಳರಿಂಗೆ ಮರ್ಹೂಂ ಹಾಜಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್(ಮಣಿಪಾಲ್ ಉಸ್ತಾದ್) ಹಾಗೂ ಫಾತಿಮಾ ಅವರ ‘ಪುದಿಯ ಕಂಡತ್ತಿಲ್’ ಫ್ಯಾಮಿಲಿಯ ಕುಟುಂಬ ಸಮ್ಮಿಲನ ಹಾಗೂ ಸಾಧಕ ಕುಟುಂಬ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವು ಅಕ್ಟೋಬರ್ 22 ರಂದು ಬೈತುನ್ನೂರ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಮೆಗೆ ಪಾತ್ರರಾದ, ಪಿಪಿಟಿಟಿಸಿ ಬಿರುದು ಪಡೆದ ಕುಟುಂಬದ ಕಿರಿಯ ಮಗಳು ನಾಫಿಲಾ ಸಬೀನ್(ಅಬ್ದುಲ್ಲಾ ರಹ್ಮಾನಿಯ ಪತ್ನಿ) ಡಾಕ್ಟರೇಟ್ ಬಿರುದು ಪಡೆದ ಡಾ.ಅಬ್ದುಲ್ ರಹ್ಮಾನ್ ನೌಫಲ್(ಅಬ್ದುಲ್ ಹಮೀದ್ ಮದನಿ-ಸಅದಿಯಾ ದಂಪತಿಗಳ ದ್ವಿತೀಯ ಪುತ್ರ) ಹಾಗೂ ಮಸ್ಊದ್ ಅಲಿ- ಝೊಹರಾ ದಂಪತಿಗಳ ಮಕ್ಕಳಾದ ಡಾ. ಆಯಿಶಾ ಮಸ್ರೂರ ಮತ್ತು E&E ಬಿರುದನ್ನು ಪಡೆದ ಮುಹಮ್ಮದ್ ಮಅ್ ಸೂಮ್ ಇವರನ್ನು ಅಜ್ಜಿ ಫಾತಿಮಾ ಅವರ ನೇತೃತ್ವದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಬಶೀರ್ ಅಹ್ಮದ್, ಹಮೀದ್ ಮದನಿ, ಶರಫುದ್ದೀನ್, ಅಸ್ಲಂ ಫೈಝಿ, ಅಬ್ದುಲ್ಲಾ ರಹ್ಮಾನಿ, ಸಾದಿಖ್ ಶರೀಫ್, ಮೂಸಾ ಸಲೀಂ ಸಹಿತ ಪುದಿಯ ಕಂಡತ್ತಿಲ್ ಫ್ಯಾಮಿಲಿಯ ಮಕ್ಕಳು, ಅಳಿಯಂದಿರು, ಸೊಸೆ ಹಾಗೂ ಮೊಮ್ಮಕ್ಕಳು ಪಾಲ್ಗೊಂಡಿದ್ದರು.


ಪುಟಾಣಿ ಮಕ್ಕಳು ಕಿರು ಕಾಣಿಕೆಗಳನ್ನು ನೀಡಿ ಸಂತಸ ವ್ಯಕ್ತಪಡಿಸಿದರು.
















ಇನ್ನಷ್ಟು ಸುದ್ದಿಗಳು
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ