ಪ್ರವಾದಿ ಮುಹಮ್ಮದ ಮುಸ್ತಫಾ ﷺِ ಮಾನವೀಯತೆಯ ಮಹಾನಾಯಕರು,
(Prophet Muhammad ﷺِ The Greatest Human Leader)
ಎಂಬ ಘೋಷವಾಕ್ಯದೊಂದಿಗೆ
ಬ್ರಹತ್ ಹುಬ್ಬುರ್ರಸೂಲ್ ಕಾನ್ಫರೆನ್ಸ್
ಅಕ್ಟೋಬರ್ 9ರಂದು ಮಗ್ರಿಬ್ ನಮಾಝಿನ ನಂತರ “Indian Social Center Ajman” ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಪ್ರಯುಕ್ತ ಬಹು//ಸಿದ್ದೀಖ್ ಅಮಾನಿ ಉಸ್ತಾದರ ಅದ್ಯಕ್ಷತೆಯಲ್ಲಿ 24/9/22 ರಂದು ರಾತ್ರಿ ಅಲ್ ಸರೋಜ್ ಗಾರ್ಮೆಂಟ್ಸ್ ಕಛೇರಿ ಸನಯ್ಯದಲ್ಲಿ ಮಿಲಾದ್ ಸಮೀತಿಯು ಈ ಕೆಳಗಿನಂತೆ ರೂಪೀಕರಿಸಲಾಯಿತು.
“ಕೆ.ಸಿ.ಎಪ್ ಅಜ್ಮಾನ್ ಝೋನ್ ಮೀಲಾದ್ ಸಮೀತಿ 2022-23”
Honorary President:-
ಬಹು//ಸಯ್ಯದ್ ತಾಹಿರ್ ತಂಗಳ್ ಉಳ್ಳಾಲ
Chairman :-
ಮುಜೀಬ್ ಸಹದಿ ಉಸ್ತಾದ್ ಮಂಜೇಶ್ವರ
Vice Chairman;-
ಶಾಫಿ ಸಖಾಫಿ ಕೊಂಡಂಗೇರಿ
ಅಬ್ದುಲ್ ಖಾದರ್ ಸಹದಿ ಎಣಾವರ
ಅಬೂಬಕ್ಕರ್ ಮದನಿ ಕೆಮ್ಮಾರ
Convener:-
ಕಾಸಿಂ ಚಿಪ್ಪಾರ್
Vice Convener:-
ಸಿದ್ದೀಕ್ ಪಾಣೆಮಂಗಳೂರು
ಹಕೀಂ ಸವಣೂರು
Treasurer :-
ಹಸನ್ ಕಂಬಳಬೆಟ್ಟು
Guest & Stage Incharge:-
ಅಬೂಬಕ್ಕರ್ ಸಿದ್ದೀಕ್ ಅಮಾನಿ ಕುಡ್ತಮುಗೇರು
ಸಂಶುದ್ದೀನ್ ಝುಹುರಿ ಅಯ್ಯಂಗೇರಿ
ರಿಝ್ವಾನ್ ಮುಹೀನಿ ಸಂಪಾಜೆ
Food Incharge:-
ಖಾದರ್ ಕೊಡಿಪ್ಪಾಡಿ
ಶಮೀರ್ ಮಂಗಳಪೇಟೆ
Transportation Incharge:-
ನಾಸಿರ್ ಕುಂದಾಪುರ
ರಾಝಿಕ್ ಕೊಡಗು
Media Incharge:-
ತಾಜುದ್ದೀನ್ ಉಳ್ಳಾಲ
ನಿಝಾಮ್ ಮಂಗಳಪದವು
ಮನ್ಸೂರ್ ಬೆಳ್ಳಾರೆ
I Team Incharge :-
ಉಮ್ಮರ್ ಸುಳ್ಯ
ಹಾರಿಸ್ ಉಪ್ಪಿನಂಗಡಿ
ಸ್ವಾಲಿಹ್ ಜೌಹರಿ ಗಟ್ಟಮನೆ
Family Coordinator:-
ಕರೀಂ ಬಿಕರ್ನ ಕಟ್ಟೆ
ಸಲಾಂ ಅಳಿಕೆ
Excutive Members;-
ಮಜೀದ್ ಮುಸ್ಲಿಯಾರ್ ಮಂಜೇಶ್ವರ
ಅಕ್ರಂ ಬಿ.ಸಿ ರೋಡ್
ಕರೀಂ ಮೊಂಟುಗೋಳಿ
ಲತೀಫ್ ಕೋಪ್ಪ
ಬಶೀರ್ ಕಂಬಳಬೆಟ್ಟು
ಮಹಮ್ಮದ್ ಶರ್ವಾನ್ ಕಾಟಿಪಳ್ಳ
ವರದಿ: ಮನ್ಸೂರ್ ಬೆಳ್ಳಾರೆ
ಮಾದ್ಯಮ ವಿಭಾಗ
KCF ಅಜ್ಮಾನ್ ಝೋನ್ UAE
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ