ಮದೀನಾ ಮುನವ್ವರ : ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಸಂಸ್ಥಾಪಕ ಶರಫುಲ್ಉಲಮಾ ಅಬ್ಬಾಸ್ ಉಸ್ತಾದ್ ಅವರ ಮೂರನೇ ಆಂಡ್ ನೇರ್ಚೆ ಹಾಗೂ
ನೂತನ ಕಮಿಟಿ ಮದೀನಾ ಮುನವ್ವರದಲ್ಲಿ ಶನಿವಾರ ರಾತ್ರಿ ನಡೆಯಿತು.

ಅಲ್ ಮದೀನ ರಾಷ್ಟ್ರೀಯ ಕಮಿಟಿ ಜೊತೆ ಕಾರ್ಯದರ್ಶಿ ಮುಸ್ತಫ ಲತೀಫಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಆಲ್ ಮದೀನ ರಾಷ್ಟ್ರೀಯ ಕಮಿಟಿ ಅಧ್ಯಕ್ಷರಾದ AR ಅಬ್ದುರಹ್ಮಾನ್ ಮದನಿ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದು, ಕೆಸಿಎಫ್ ಜಿದ್ದಾ ಝೋನ್ ಶರಫಿಯ್ಯಾ ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಬುಖಾರಿ ತಂಙಳ್ ಅವರು ದುವಾ ನೆರೆವೇರಿಸಿದರು.
𝙺𝙲𝙵 ಆಲ್ ಕಸೀಮ್ ದಾಯಿ ಯಾಕೋಬ್ ಸಖಾಫಿ ಅವರು ಮಾತನಾಡಿದರು. 𝙺𝙲𝙵 ಸೌದಿ ಅರೇಬಿಯಾ ಸಂಘಟನೆ ಇಲಾಖೆ ಅಧ್ಯಕ್ಷ ರಾದ ರಶೀದ್ ಸಖಾಫಿ ಅವರು ಅನುಸ್ಮರಣಾ ಭಾಷಣ ಮಾಡಿದರು.

ಅಲ್ ಮದೀನ ರಾಷ್ಟ್ರೀಯ ಕಮೀಟಿ 𝙺𝚂𝙰 ಉಪಾಧ್ಯಕ್ಷರಾದ ಸ್ವಾಲಿಹ್ ಬೆಳ್ಳಾರೆ ಅವರ ನೇತೃತ್ವದಲ್ಲಿ ನೂತನ ಕಮಿಟಿಯನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರು : ಉಮರ್ ಹಾಜಿ ಬಾಳೆಪುಣಿ
ಅಧ್ಯಕ್ಷರು : ಉಮರ್ ಫಾರೂಕ್ ಉಸ್ತಾದ್ ಎಮ್ಮೆಮಾಡ್
ಉಪಾಧ್ಯಕ್ಷರು : ತಾಜುದ್ದೀನ್ ಸುಳ್ಯ, ಉಮರ್ ಕಯ್ಯಾರ್
ಪ್ರಧಾನ ಕಾರ್ಯದರ್ಶಿ : ಹಕೀಂ ಬೋಳಾರ್
ಜೊತೆ ಕಾರ್ಯದರ್ಶಿ: ಅಶ್ರಫ್ ನ್ಯಾಷನಲ್, ಅಶ್ರಫ್ ಉಜಿರೆ
ಸಂಘಟನಾ ಕಾರ್ಯದರ್ಶಿ:ಅಶ್ರಫ್ ಕಿನ್ಯಾ
ಖಜಾಂಚಿ : ಹುಸೈನಾರ್ ಮಾಪಲ್
ಸಲಹೆಗಾರರು: ಹಮೀದ್ ಹಾಜಿ ಪಂಜಲ
ಸದಸ್ಯರು
ಮುಸ್ತಫಾ ಕುಂದಾಪುರ
ಶರೀಫ್ ಕಬಕ
ಜಬ್ಬಾರ್ ಕಾವಲಕಟ್ಟೆ
ಸಿದ್ದೀಕ್ ಕನ್ಯಾನ
ಹಂಝ ಮುಸ್ಲಿಯಾರ್
ಶಹನಾವಾಜ್ ಕೊಲ್ಲಂ
ಸಾಹುಲ್ ನ್ಯಾಷನಲ್
ಅಲ್ ಮದೀನಾ ರಾಷ್ಟ್ರೀಯ ಕಮಿಟಿ ಕಾರ್ಯದರ್ಶಿ
ಇಬ್ರಾಹಿಂ ಪಡಿಕಲ್ ಅವರು ನೂತನ ಕಮಿಟಿ ಪದಾಧಿಕಾರಿಗಳಿಗೆ ಶುಭಹಾರೈಸಿದರು.
ಆಲ್ ಮದೀನ ಆರ್ಗನೈಸರ್ ಹೈದರ್ ನಈಮಿ ಸ್ವಾಗತಿಸಿದರು.
ವರದಿ : ಹಕೀಂ ಬೋಳಾರ್



















ಇನ್ನಷ್ಟು ಸುದ್ದಿಗಳು
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ