ಮದೀನಾ ಮುನವ್ವರ : ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಸಂಸ್ಥಾಪಕ ಶರಫುಲ್ಉಲಮಾ ಅಬ್ಬಾಸ್ ಉಸ್ತಾದ್ ಅವರ ಮೂರನೇ ಆಂಡ್ ನೇರ್ಚೆ ಹಾಗೂ
ನೂತನ ಕಮಿಟಿ ಮದೀನಾ ಮುನವ್ವರದಲ್ಲಿ ಶನಿವಾರ ರಾತ್ರಿ ನಡೆಯಿತು.

ಅಲ್ ಮದೀನ ರಾಷ್ಟ್ರೀಯ ಕಮಿಟಿ ಜೊತೆ ಕಾರ್ಯದರ್ಶಿ ಮುಸ್ತಫ ಲತೀಫಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಆಲ್ ಮದೀನ ರಾಷ್ಟ್ರೀಯ ಕಮಿಟಿ ಅಧ್ಯಕ್ಷರಾದ AR ಅಬ್ದುರಹ್ಮಾನ್ ಮದನಿ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದು, ಕೆಸಿಎಫ್ ಜಿದ್ದಾ ಝೋನ್ ಶರಫಿಯ್ಯಾ ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಬುಖಾರಿ ತಂಙಳ್ ಅವರು ದುವಾ ನೆರೆವೇರಿಸಿದರು.
𝙺𝙲𝙵 ಆಲ್ ಕಸೀಮ್ ದಾಯಿ ಯಾಕೋಬ್ ಸಖಾಫಿ ಅವರು ಮಾತನಾಡಿದರು. 𝙺𝙲𝙵 ಸೌದಿ ಅರೇಬಿಯಾ ಸಂಘಟನೆ ಇಲಾಖೆ ಅಧ್ಯಕ್ಷ ರಾದ ರಶೀದ್ ಸಖಾಫಿ ಅವರು ಅನುಸ್ಮರಣಾ ಭಾಷಣ ಮಾಡಿದರು.

ಅಲ್ ಮದೀನ ರಾಷ್ಟ್ರೀಯ ಕಮೀಟಿ 𝙺𝚂𝙰 ಉಪಾಧ್ಯಕ್ಷರಾದ ಸ್ವಾಲಿಹ್ ಬೆಳ್ಳಾರೆ ಅವರ ನೇತೃತ್ವದಲ್ಲಿ ನೂತನ ಕಮಿಟಿಯನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರು : ಉಮರ್ ಹಾಜಿ ಬಾಳೆಪುಣಿ
ಅಧ್ಯಕ್ಷರು : ಉಮರ್ ಫಾರೂಕ್ ಉಸ್ತಾದ್ ಎಮ್ಮೆಮಾಡ್
ಉಪಾಧ್ಯಕ್ಷರು : ತಾಜುದ್ದೀನ್ ಸುಳ್ಯ, ಉಮರ್ ಕಯ್ಯಾರ್
ಪ್ರಧಾನ ಕಾರ್ಯದರ್ಶಿ : ಹಕೀಂ ಬೋಳಾರ್
ಜೊತೆ ಕಾರ್ಯದರ್ಶಿ: ಅಶ್ರಫ್ ನ್ಯಾಷನಲ್, ಅಶ್ರಫ್ ಉಜಿರೆ
ಸಂಘಟನಾ ಕಾರ್ಯದರ್ಶಿ:ಅಶ್ರಫ್ ಕಿನ್ಯಾ
ಖಜಾಂಚಿ : ಹುಸೈನಾರ್ ಮಾಪಲ್
ಸಲಹೆಗಾರರು: ಹಮೀದ್ ಹಾಜಿ ಪಂಜಲ
ಸದಸ್ಯರು
ಮುಸ್ತಫಾ ಕುಂದಾಪುರ
ಶರೀಫ್ ಕಬಕ
ಜಬ್ಬಾರ್ ಕಾವಲಕಟ್ಟೆ
ಸಿದ್ದೀಕ್ ಕನ್ಯಾನ
ಹಂಝ ಮುಸ್ಲಿಯಾರ್
ಶಹನಾವಾಜ್ ಕೊಲ್ಲಂ
ಸಾಹುಲ್ ನ್ಯಾಷನಲ್
ಅಲ್ ಮದೀನಾ ರಾಷ್ಟ್ರೀಯ ಕಮಿಟಿ ಕಾರ್ಯದರ್ಶಿ
ಇಬ್ರಾಹಿಂ ಪಡಿಕಲ್ ಅವರು ನೂತನ ಕಮಿಟಿ ಪದಾಧಿಕಾರಿಗಳಿಗೆ ಶುಭಹಾರೈಸಿದರು.
ಆಲ್ ಮದೀನ ಆರ್ಗನೈಸರ್ ಹೈದರ್ ನಈಮಿ ಸ್ವಾಗತಿಸಿದರು.
ವರದಿ : ಹಕೀಂ ಬೋಳಾರ್



















ಇನ್ನಷ್ಟು ಸುದ್ದಿಗಳು
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ
ಈಶ್ವರಮಂಗಲ ತ್ವೈಬಾ ವಿದ್ಯಾಸಂಸ್ಥೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ- ಅಭೂತಪೂರ್ವ ಸಾಧನೆ