ಮಂಗಳೂರು: ಭಾರತ ದೇಶದ 75 ಸ್ವಾತಂತ್ರ್ಯ ತ್ಸೋವದ ಅಂಗವಾಗಿ ಮುಸ್ಲಿಂ ಐಖ್ಯತಾ ವೇದಿಕೆ ಕುದ್ರೋಳಿ ಮಂಗಳೂರು ಇದರ ವತಿಯಿಂದ ಎ 1 ಬಾಗ್ ಸಮೀಪದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ನಡೆಸಲಾಯಿತು.
ಕಾರ್ಯಕ್ರಮ ವು ಸಮಿತಿ ಅಧ್ಯಕ್ಷ ಕೆ ಅಶ್ರಫ್ ಮಾಜಿ ಮೇಯರ್ ರವರ ಅಧ್ಯಕ್ಷ ತೆಯಲ್ಲಿ ನಡೆದಿದ್ದು ಧ್ವಜಾರೋಹಣ ಬಂದರ್ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಬೈಂದೂರು ನೆರವೇರಿಸಿ, ಕಾರ್ಯಕ್ರಮ ದಲ್ಲಿ ಶಂಸುದ್ದೀನ್ ಎಚ್ ಬಿ ಟಿ , ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್,ಉಪಾಧ್ಯಕ್ಷ ಬಿ ಅಬೂಬಕ್ಕರ್ ,ವೇದಿಕೆ ನಾಯಕರು ಗಳಾದ ಯಾಸೀನ್ ಕುದ್ರೋಳಿ, ಮಕ್ಬೂಲ್ ಅಹ್ಮದ್, ವಹ್ಹಾಬ್ ಕುದ್ರೋಳಿ , ಅಶ್ರಫ್ ಕಿನಾರ, ಕೆ ಕೆ ಲತೀಪ್,ಅಬ್ದುಲ್ ಲತೀಪ್,ಬಿ ಎ ಇಸ್ಮಾಯಿಲ್, ಮುಝೈರ್ ಕುದ್ರೋಳಿ,ಮಕ್ ಬೂಲ್, ಹಾರಿಸ್ ಕುದ್ರೋಳಿ, ಇಕ್ಬಾಲ್ ಮಟನ್ ಮೋನು,ಸ್ಥಳೀಯ ನಾಯಕರುಗಳಾದ ಅಜ್ಮಲ್ ,ಮುನ್ನ ,ಅಮೀರ್,ಆಸಿಪ್, ಇಕ್ಬಾಲ್ ಭಾಗವಹಿಸಿದ್ದರು.

















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ