janadhvani

Kannada Online News Paper

ತುರ್ತು ಸೇವೆಯಲ್ಲಿ ಸಕ್ರೀಯರಾಗಲು ಎಸ್ಸೆಸ್ಸೆಫ್ ಕರೆ

ಬೆಂಗಳೂರು :ಕಳೆದ ಕೆಲವು ದಿನಗಳಿಂದ ಉಂಟಾದ ಅ‌ತಿವೃಷ್ಟಿಯಿಂದಾಗಿ ಕೆಲವು ಜಿಲ್ಲೆಗ‌ಳ ಕೆಲವೆಡೆ ಪ್ರಾಕೃತಿಕ ಅನಾ‌ಹುತಗಳು ವರದಿಯಾಗುತ್ತಿದೆ.ಅಲ್ಲಾಹು ಭೀಕರ ದುರಂತಗಳಿಂದ ನಮ್ಮನ್ನೆಲ್ಲರನ್ನು ಕಾಪಾಡಲಿ.

ಪ್ರಾರ್ಥನೆಮಾಡುವುದ ರೊಂದಿಗೆ ಹೆಚ್ಚು ಜಾಗರೂಕರಾಗಬೇಕಾಗಿದೆ.
ತುರ್ತು ಸೇವೆಗಳ ಅವಶ್ಯಕತೆ ಇರುವ ಸ್ಥಳಗಳಲ್ಲಿ ಅಗತ್ಯ ತುರ್ತು ಸೇವೆಗಳಲ್ಲಿ ಸಕ್ರೀಯರಾಗಲು ಕಾರ್ಯಕರ್ತರು ಸಿದ್ದರಾಗಬೇಕಾಗಿ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಕರೆ ನೀಡಿದ್ದಾರೆ.