ರಿಯಾದ್; ಮಾ26, ಹಸನಿಯ್ಯ ಚಾರಿಟೇಬಲ್ &ಎಜ್ಯುಕೇಶನಲ್ ಸೆಂಟರ್ ಅಡ್ಡೈ ಪಟ್ಟೂರು(ಕೊಕ್ಕಡ) ಇದರ ಸೌದಿ ಅರೇಬಿಯಾ ರಿಯಾದ್ ಸಮಿತಿ ರಚನೆ ಹಾಗೂ ತ್ರೈಮಾಸಿಕ ಸ್ವಲಾತ್ ಮಜ್ಲಿಸ್ ಉಧ್ಘಾಟನೆಯೂ ದಿನಾಂಕ 26-03-2021 ಶುಕ್ರವಾರ ಅಮೀರ್ ಹಾಜಿ ಕಲ್ಲಾಪು ರವರ ಅಧ್ಯಕ್ಷತೆಯಲ್ಲಿ ರಿಯಾದಿನ ಶಿಫಾದಲ್ಲಿ ನಡೆಯಿತು.

ಅಬ್ದುಲ್ ರಝ್ಝಾಕ್ ಹಾಜಿ ಮಾಚಾರ್ ಹಾಗೂ ಅಝೀಝ್ ಮದನಿ ಕೊಕ್ಕಡ ರವರು ಸ್ವಲಾತ್ ಮಜ್ಲಿಸ್ ಗೆ ನೇತೃತ್ವ ವಹಿಸಿದ್ದರು.
ಸಿರಾಜ್ ಸಾಲೆತ್ತೂರು ಕಿರಾತ್ ಪಠಿಸಿ, ಮಾಚಾರ್ ಅಬ್ದುರ್ರಝಾಕ್ ಮುಸ್ಲಿಯಾರ್ ಉಧ್ಘಾಟಿಸಿದರು.
ನಂತರ ನೂತನ ಹಸನಿಯ್ಯ ರಿಯಾದ್ ಸಮಿತಿ ರಚಿಸಿ ಅಮೀರ್ ಅಬ್ದುಲ್ ಖಾದರ್ ಹಾಜಿಯವರನ್ನು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಅಝೀಝ್ ಮದನಿ ಕೊಕ್ಕಡ, ಕೋಶಾಧಿಕಾರಿಯಾಗಿ ಅಬ್ದುರ್ರಝ್ಝಾಕ್ ಹಾಜಿ ಮಾಚಾರ್, ಉಪಾಧ್ಯಕ್ಷರುಗಳಾಗಿ ಹಮೀದ್ ಭಾರತ್(ಮಠ), ಕೆ.ಎಂ.ಎಸ್ ಅಶ್ರಫ್ ನೀರಕಟ್ಟೆ, ಕಾರ್ಯದರ್ಶಿಗಳಾಗಿ ರಿಯಾಝ್ ನೆಲ್ಯಾಡಿ, ಅಬ್ದುಲ್ ಅಝೀಝ್ ನೆಕ್ಕಿಲ, ಸಲಹೆಗಾರರಾಗಿ ಸ್ವಾಲಿಹ್ ಬೆಳ್ಳಾರೆ, ಅಬೂಬಕ್ಕರ್ ಸಾಲೆತ್ತೂರು, ಸಿತಾರ್ ಹಾಜಿ ಯರನ್ನು ಆರಿಸಲಾಯಿತು.
ಸದಸ್ಯರುಗಳಾಗಿ ಝಾಕಿರ್ ಪಂಜ, ಲತೀಫ್ ನೆಲ್ಯಾಡಿ, ರಝ್ಝಾಕ್ ಪುತ್ತೂರು, ಸಲೀಂ ಮಠ, ಹನೀಫ್ ನೆಲ್ಯಾಡಿ, ಸಿರಾಜ್ ಸಾಲೆತ್ತೂರು, ಇಸ್ಮಾಯಿಲ್ ಉಧ್ಯಾವರ, ಮೊಹಮ್ಮದ್ ಮುಸ್ತಫಾ, ರಝ್ಝಾಕ್ ಶಕಲೇಶಪುರ, ಹಾರಿಸ್ ಕನ್ಯಾನ, ಶಫೀಕ್ ಉಜಿರೆ, ಮುಸ್ತಫಾ ಕುಶಾಲನಗರ ಮೊದಲಾದವರನ್ನು ಆರಿಸಲಾಯಿತು.
ಹಮೀದ್ ಮಠ ಧನ್ಯವಾದ ಅರ್ಪಿಸಿದರು.
ವರದಿ: ರಿಯಾ ನೆಲ್ಯಾಡಿ
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ