ಪುತ್ತೂರು: ವಿಶ್ವವ್ಯಾಪಕ ಆವರಿಸಿಕೊಂಡರುವ ಕೊವಿಡ್ 19 ನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.ಪ್ರತಿ ಊರಿನಲ್ಲೂ ಇದರ ಪರಿಣಾಮ ಬೀರಿದೆ, ಇದರಿಂದಾಗಿ ಮದರಸದಲ್ಲಿ ಸೇವೆ ಗಯ್ಯುತ್ತಿದ್ದ ಮುಅಲ್ಲಿಂ ಸಹೋದರರಿಗೂ ಕೆಲಸವಿಲ್ಲದೇ ದಿಕ್ಕುತೋಚದಂತಾಗಿದ್ದು, ಈ ಬಡ ಮುಅಲ್ಲಿಂ ಸಹೋದರರಿಗೆ ಈದ್ ಕಿಟ್ ವಿತರಿಸಲಾಯಿತು.

ಎಸ್.ವೈ.ಎಸ್.ಈಶ್ವರಮಂಗಳ ಸೆಂಟರ್ ಹಾಗೂ ತ್ವೈಭಾ ಎಜುಕೇಶನ್ ಸೆಂಟರ್ ಯು.ಎ.ಇ.ಸಮಿತಿಯ ವತಿಯಿಂದ ಇಂದು ತ್ವೈಬ ಎಜುಕೇಶನ್ ಸೆಂಟರ್ ನಲ್ಲಿ ಈದ್ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು. ಪ್ರಸುತ ಕಾರ್ಯಕ್ರಮದಲ್ಲಿ ಲತೀಫ್ ಸಖಾಫಿ ಮಾಡನ್ನೂರು ದುವಾಶಿರ್ವಚನ ಮಾಡಿದರು.
ಅಬ್ದುಲ್ಲ ಅಹ್ಸನಿ ಜಗದೊಡೆಯನ ನಾಮದಿಂದ ಕಾರ್ಯಕ್ರಮ ಉದ್ಘಾಟಿಸಿದರು.ಅಬ್ದುಲ್ ಅಝೀಝ್ ಮಿಸ್ಬಾಹಿ ಅಧ್ಯಕ್ಷತೆ ವಹಿಸಿದರು. ಅಬ್ದುಲ್ ಲತೀಫ್ ಮುಸ್ಲಿಯಾರ್, ಅಶ್ರಫ್ ಸಅದಿ, ಸ್ವಾಲಿಹ್ ಸಖಾಫಿ, ಹಸೈನಾರ್ ಇಂದಾದಿ, ತ್ವಾಹ ಸಅದಿ, ಇಸ್ಮಾಯಿಲ್ ಕೆ.ಹೆಚ್, ಅಬ್ಬಾಸ್ ರೋಯಲ್, ಅಬೂಬಕ್ಕರ್ ಸಿ.ಎಂ. ಉಪಸ್ಥಿತರಿದ್ದರು. ಉಮರ್ ಸಅದಿ ಸ್ವಾಗತಿಸಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ