ಮಂಜೇಶ್ವರ: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಗಳನ್ನು ದಬ್ಬಾಳಿಕೆಗಳಿಂದ ಧಮನಿಸಲು ಅಸಾಧ್ಯವೆಂದು ಖದಮುಲ್ ಮಳ್ಹರ್ ಓಲ್ಡೀಸ್ ಫೋರಂ ಅಭಿಪ್ರಾಯ ಪಟ್ಟಿತು.
ಹಸನ್ ಸಅದಿ ಅಲ್-ಅಫ್ಲಲಿ ಉಸ್ತಾದರು ಓಲ್ಡೀಸ್ ಫೋರಂ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.ಮಳ್ಹರ್ ಮುದರ್ರಿಸ್ ಕುಂಙ್ಞಾಲಿ ಸಕಾಫಿ ಕೊಟೂರ್ ಸಭೆಯನ್ನು ಉದ್ಘಾಟಿಸಿದರು.
ಸಯ್ಯಿದ್ ಮುಸ್ತಫಾ ಸಿದ್ದಿಕಿ ಅಲ್-ಬುಖಾರಿ ಮಲಪ್ಪುರಂ ಪ್ರಾರ್ಥನೆಗೈದರು.
ವಿವಿಧ ಸೆಶನ್ ಗಳಿಗೆ ಸೈಯದ್ ಜಲಾಲುದ್ದೀನ್ ಸಅದಿ ಅಲ್-ಬುಖಾರಿ, ಉಮರುಲ್ ಫಾರೂಕ್ ಮದನಿ ಮಚ್ಚಂಪಾಡಿ ಮತ್ತು ಝುಬೈರ್ ಜಖಾಫಿ ವಟ್ಟೋಲಿ ನೇತೃತ್ವ ನೀಡಿದರು.ಹಸನ್ ಸಅದಿ ಅಲ್-ಅಫ್ಲಲಿ ಹೊಸ ಪದಾಧಿಕಾರಿಗಳನ್ನು ಘೋಷಿಸಿದರು.
ಅಧ್ಯಕ್ಷರು: ಜಾಬಿರ್ ಸಖಾಫಿ ಕೊಡಂಬುಝ, ಪ್ರಧಾನ ಕಾರ್ಯದರ್ಶಿ:ನೌಫಲ್ ಸಖಾಫಿ ಪಾಣೆಮಂಗಳೂರು, ಕೋಶಾಧಿಕಾರಿ:ಉಮೈರ್ ಸಖಾಫಿ ಕಳತ್ತೂರ್
ನವಾಝ್ ಸಖಾಫಿ ಕೊಟ್ಯಾಡಿ, ಅನ್ಸಾರ್ ಸಖಾಫಿ ಮೋರ್ಲ, ಸಿದ್ದೀಕ್ ಸಖಾಫಿ ಬಳ್ಳಾರಿ (ಉಪಾಧ್ಯಕ್ಷರು)
ಮುಹಮ್ಮದ್ ಸಖಾಫಿ ಬಡಕಬೈಲ್
ತ್ವಯ್ಯಿಬ್ ಬಾಳೇಪುಣಿ
ರಶೀದ್ ಗುವೆದಪ್ಪಡ್ಪು (ಜೊತೆ ಕಾರ್ಯದರ್ಶಿಗಳು),
ಅಬ್ದುಲ್ ಬಾರಿ ಸಖಾಫಿ ಪಾಪಿಲ, ಶಿಹಾಬುದ್ದೀನ್ ಸಖಾಫಿ ಈಶ್ವರಮಂಗಲ, ಅಶ್ರಫ್ ಸಖಾಫಿ ಅಡೂರ್ ಮತ್ತು ಹಬೀಬುಲ್ಲಾ ತಲಕ್ಕಿ ನೂತನ ಸೆಕ್ರಟ್ಟರಿಯೇಟ್ ಸದಸ್ಯರಾಗಿ ಆಯ್ಕೆಯಾದರು.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ