ಬೆಳ್ತಂಗಡಿ:ಸೆಪ್ಟಂಬರ್-19 SSF ಪರಪ್ಪು ಹಾಗೂ SSF ಗೇರುಕಟ್ಟೆ ಶಾಖೆಯ ವತಿಯಿಂದ SSF ರಾಷ್ಟ್ರೀಯ ಧ್ವಜದಿನವನ್ನು ಪರಪ್ಪು ಮಸ್ಜಿದ್ ವಠಾರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
SYS ಪರಪ್ಪು ಬ್ರಾಂಚ್ ಕೋಶಾಧಿಕಾರಿ ಅಬೂಸ್ವಾಲಿಹ್ರವರು ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ SSF ದ.ಕ ಜಿಲ್ಲಾ ಈಸ್ಟ್ ಝೋನ್ ಸದಸ್ಯರಾದ ಸಿದ್ದೀಕ್ G.H,
SSF ಪರಪ್ಪು ಅಧ್ಯಕ್ಷರಾದ ಹಾರಿಸ್ ಪರಪ್ಪು,ಶಾಖಾ ಕೋಶಾಧಿಕಾರಿ ಅನ್ವರ್ ಪರಪ್ಪು, SYS ಪರಪ್ಪು ಬ್ರಾಂಚ್ ಜೊತೆ ಕಾರ್ಯದರ್ಶಿ ಉಸ್ಮಾನ್ G.A, SSF ಗುರುವಾಯನಕೆರೆ ಸೆಕ್ಟರ್ ಇದರ ಕಾರ್ಯದರ್ಶಿಗಳಾದ ಪಯಾಝ್ ಗೇರುಕಟ್ಟೆ, ರೆಹಮಾನ್ ಮಾಸ್ಟರ್, ಜಮಾಅತ್ತರಾದ ಅಬ್ದುಲ್ಲಾ SU,ಹಾರೀಸ್ SU,ಹೈದರ್ ಬಟ್ಟೆಮ್ಮಾರ್,ಅರ್ಪತ್,
ಅಶ್ರಪ್ ಬಟ್ಟೆಮ್ಮಾರ್ ಮತ್ತು ಶಾಖಾ ಸದಸ್ಯರುಗಳು,SBS ಮಕ್ಕಳು ಹಾಗೂ ಜಮಾಅತರು ಹಾಜರಿದ್ದರು.
ವರದಿ:ಸಿದ್ದೀಕ್















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ