janadhvani

Kannada Online News Paper

ಸಅದಿಯ ಗೋಲ್ಡನ್ ಜೂಬಿಲಿ ಕರ್ನಾಟಕ ರಾಜ್ಯ ಲೀಡರ್ಸ್ ಸಂಗಮ

ಜಾಮಿಅ ಸಅದಿಯ್ಯಾ ಗೋಲ್ಡನ್ ಜೂಬಿಲಿ ಕಾರ್ಯಕ್ರಮ ಪ್ರಚಾರಕ್ಕೆ ಕರ್ನಾಟಕ ದಲ್ಲಿ ಕಾರ್ಯತಂತ್ರ ಸಮಾಲೋಚಣಾ ಸಭೆ ಮಂಗಳೂರು ಸಹೋದಯ ಹಾಲ್ ನಲ್ಲಿ ನಡೆಯಿತು.

ಸಭೆಯಲ್ಲಿ ಖಾಝಿ ತಾಜುಲ್ ಫುಕಹಾಅ್ ಬೇಕಲ್ ಉಸ್ತಾದ್, ಕೆ ಸಿ ರೋಡ್ ಉಸ್ತಾದ್, ಪಲ್ಲಂಗೋಡ್ ಮದನಿ, ಪಿ ಪಿ ಉಸ್ತಾದ್, MSM ಝೈನಿ ಕಾಮಿಲ್, ಕೊಲ್ಲಂಬಾಡಿ ಸಅದಿ, ಪಾರಪಳ್ಳಿ ಸಅದಿ, ಅಶ್ರಪ್ ಸಅದಿ ಮಲ್ಲೂರು, ಕೆ ಎಂ ಮೋಂಟುಗೋಳಿ, ಕಿನ್ಯ ಇಸ್ಮಾಯಿಲ್, ಸಅದಿ,ಯಾಕೂಬು ಸಆದಿ, ಉರುಮನೆ ಸಅದಿ, ರಿಯಾಜ್ ಸಅದಿ, ಇಬ್ರಾಹಿಂ ಸಅದಿ, ಅಝೀಝ್ ಬಿಕರ್ನಕಟ್ಟೆ. ಭಾಗವಹಿಸಿದ್ದರು.

✍ ಅಶ್ರಫ್ ಕಿನಾರ ಮಂಗಳೂರು