ಜುಬೈಲ್:(ಜನಧ್ವನಿ ವಾರ್ತೆ) ಜುಬೈಲ್ ಶೋಲ ಸಮೀಪ ಸುಮಾರು 6 ತಿಂಗಳಿನಿಂದ ಕೆಲಸದಿಂದ ವಂಚಿತರಾಗಿ ಸುಮಾರು 14 ಜನ ನೇಪಾಳಿಯರು ಸಣ್ಞ ರೂಮ್ ಒಂದರಲ್ಲಿ ತಿನ್ನಲು ಆಹಾರ ಇಲ್ಲದೆ ಹಾಗೂ AC ಇಲ್ಲದೆ ಹೊರಾಂಡದಲ್ಲಿ ಮಲಗಿರುವುದು ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಜುಬೈಲ್ ಶೋಲ ಘಟಕದ ಸದಸ್ಯರ ಗಮನಕ್ಕೆ ಬಂದಿತ್ತು.
ತಕ್ಷಣವೇ ಇವರ ಕಷ್ಟಕ್ಕೆ ಸ್ಪಧಿಸಿದ KCF ಜುಬೈಲ್ ಶೋಲ ಘಟಕದ ಸದಸ್ಯರು ಅವರಿಗೆ AC ನೀಡಿ ಹಾಗೂ ಕಂಪೆನಿ ಯೊಂದರಲ್ಲಿ ಸುಮಾರು 6 ಜನರಿಗೆ ಕೆಲಸ ನೀಡುವಲ್ಲಿ ಯಶಸ್ವಿಯಾದರು.
ಇಂದು ಅವರನ್ನು ಭೇಟಿಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಜುಬೈಲ್ ಶೋಲ ಘಟಕದ ನಾಯಕರು ಅವರಿಗೆ ಆಹಾರ ಸಾಮಾಗ್ರಿಗಳನ್ನು ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ನೇಪಾಳಿ ಸಹೋದರರು ಕರ್ನಾಟಕ*ಕಲ್ಚರಲ್ ಫೌಂಡೇಶನ್ KCF
ಜುಬೈಲ್ ಶೋಲ ಘಟಕಕ್ಕೆ ಕೃತಜ್ಞತೆ ಹೇಳಿದರ
KCF ಶೋಲ ಯುನಿಟ್ ಪ್ರಧಾನ ಕಾರ್ಯದರ್ಶಿ ಮುಸ್ತಫ ಕುದ್ರಡ್ಕ,ಎಜುಕೇಶನ್ ವಿಂಗ್ ನಾಯಕರಾದ GMS ಶರೀಫ್ ಗಾಣೆಮಾರ್ ಹಾಗೂ ಬದ್ರುದ್ದೀನ್ ಅಮ್ಮುಂಜೆ, ಪಬ್ಲಿಷಿಂಗ್ ವಿಂಗ್ ನಾಯಕರಾದ ಸುಲೈಮಾನ್ ಮಾಚಾರ್ ಹಾಗೂ ಫಝಲ್ ಮಂಗಳೂರುರವರು ಅವರಿಗೆ ಸಾಂತ್ವನ ಹೇಳಿದರು.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು