ಜುಬೈಲ್:(ಜನಧ್ವನಿ ವಾರ್ತೆ) ಜುಬೈಲ್ ಶೋಲ ಸಮೀಪ ಸುಮಾರು 6 ತಿಂಗಳಿನಿಂದ ಕೆಲಸದಿಂದ ವಂಚಿತರಾಗಿ ಸುಮಾರು 14 ಜನ ನೇಪಾಳಿಯರು ಸಣ್ಞ ರೂಮ್ ಒಂದರಲ್ಲಿ ತಿನ್ನಲು ಆಹಾರ ಇಲ್ಲದೆ ಹಾಗೂ AC ಇಲ್ಲದೆ ಹೊರಾಂಡದಲ್ಲಿ ಮಲಗಿರುವುದು ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಜುಬೈಲ್ ಶೋಲ ಘಟಕದ ಸದಸ್ಯರ ಗಮನಕ್ಕೆ ಬಂದಿತ್ತು.
ತಕ್ಷಣವೇ ಇವರ ಕಷ್ಟಕ್ಕೆ ಸ್ಪಧಿಸಿದ KCF ಜುಬೈಲ್ ಶೋಲ ಘಟಕದ ಸದಸ್ಯರು ಅವರಿಗೆ AC ನೀಡಿ ಹಾಗೂ ಕಂಪೆನಿ ಯೊಂದರಲ್ಲಿ ಸುಮಾರು 6 ಜನರಿಗೆ ಕೆಲಸ ನೀಡುವಲ್ಲಿ ಯಶಸ್ವಿಯಾದರು.
ಇಂದು ಅವರನ್ನು ಭೇಟಿಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಜುಬೈಲ್ ಶೋಲ ಘಟಕದ ನಾಯಕರು ಅವರಿಗೆ ಆಹಾರ ಸಾಮಾಗ್ರಿಗಳನ್ನು ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ನೇಪಾಳಿ ಸಹೋದರರು ಕರ್ನಾಟಕ*ಕಲ್ಚರಲ್ ಫೌಂಡೇಶನ್ KCF
ಜುಬೈಲ್ ಶೋಲ ಘಟಕಕ್ಕೆ ಕೃತಜ್ಞತೆ ಹೇಳಿದರ
KCF ಶೋಲ ಯುನಿಟ್ ಪ್ರಧಾನ ಕಾರ್ಯದರ್ಶಿ ಮುಸ್ತಫ ಕುದ್ರಡ್ಕ,ಎಜುಕೇಶನ್ ವಿಂಗ್ ನಾಯಕರಾದ GMS ಶರೀಫ್ ಗಾಣೆಮಾರ್ ಹಾಗೂ ಬದ್ರುದ್ದೀನ್ ಅಮ್ಮುಂಜೆ, ಪಬ್ಲಿಷಿಂಗ್ ವಿಂಗ್ ನಾಯಕರಾದ ಸುಲೈಮಾನ್ ಮಾಚಾರ್ ಹಾಗೂ ಫಝಲ್ ಮಂಗಳೂರುರವರು ಅವರಿಗೆ ಸಾಂತ್ವನ ಹೇಳಿದರು.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ