ಪುತ್ತೂರು: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಸಾಹಿತ್ಯೋತ್ಸವದ ಯಶಸ್ವಿ ನಿರ್ವಹಣೆಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಜುಲೈ 26 ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಸಾಹಿತ್ಯೋತ್ಸವವು ನಡೆಯಲಿದ್ದು, ಇದಕ್ಕೆ ಪೂರಕವಾಗಿ ಡಿವಿಷನ್ ಅಧ್ಯಕ್ಷರಾದ ಅಬ್ದುಸ್ಸಲಾಮ್ ಹನೀಫಿ ಕಬಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಸ್ವಾಗತ ಸಮಿತಿ ಪದಾಧಿಕಾರಿಗಳ ವಿವರ:
- ಚೇರ್ಮನ್: ಅಬ್ದುಲ್ ಅಝೀಝ್ ಚೆನ್ನಾರ್
- ಜನರಲ್ ಕನ್ವೀನರ್: ಹಾರಿಸ್ (ಸ್ನೇಹ ಜೀವಿ) ಅಡ್ಕ
- ಫೈನಾನ್ಸಿಯಲ್ ಸೆಕ್ರೇಟರಿ: ಇಕ್ಬಾಲ್ ಬಪ್ಪಳಿಗೆ
- ವೈಸ್ ಚೇರ್ಮೆನ್ಗಳು:
ಅಬೂಬಕರ್ ನರಿಮೊಗರು, ಫಾರೂಕ್ ಬನ್ನೂರು, ಅಬ್ದುಲ್ಲ ಕಾವು, ಹಮೀದ್ ಕೊಯಿಲ, ಇಬ್ಬ ಬಪ್ಪಳಿಗೆ, ಶಾಹುಲ್ ಹಮೀದ್ ಕಬಕ, ರಝಾಕ್ ಹಿಮಮಿ ರೆಂಜ, ಸಾಜಿದ್ ಪಾಟ್ರಕೋಡಿ. - ಕನ್ವೀನರ್ಗಳು:
ಸ್ವಾಲಿಹ್ ಮುರ, ಮಜೀದ್ ಪಾಟ್ರಕೋಡಿ, ರಫೀಕ್ ಬಾ ಹಸನಿ ರೆಂಜ, ಉವೈಸ್ ಬೀಟಿಗೆ, ಹನೀಫ್ ಬನ್ನೂರು, ಶಮೀರ್ ಸಖಾಫಿ ರೆಂಜಲಾಡಿ, ಶಮೀರ್ ಬನ್ನೂರು, ರಫೀಕ್ ಕೊಡಿಪ್ಪಾಡಿ, ತಖಿಯುದ್ದೀನ್ ಮದನಿ ಮಾಡನ್ನೂರು, ಫವಾಝ್ ಕಟ್ಟತ್ತಾರ್. - ಸಲಹಾ ಸಮಿತಿ:
ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ, ಅಬೂ ಶಝ ಉಸ್ತಾದ್ ಕೂರ್ನಡ್ಕ, ಅಬ್ದುಲ್ ಜಲೀಲ್ ಸಖಾಫಿ ಕರ್ನೂರು, ಯೂಸುಫ್ ಹಾಜಿ ಸಾಜ, ಉಮರ್ ಹಾಜಿ ಬನ್ನೂರು, ಯೂಸುಫ್ ಸಈದ್ ನೇರಳಕಟ್ಟೆ, ಅಬ್ದುಲ್ಲ ಉಸ್ತಾದ್ ಬನ್ನೂರು, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ರಫೀಕ್ ಸಖಾಫಿ ಕೆಮ್ಮಾಯಿ, ಮುಹಮ್ಮದ್ ಬಾಯಂಬಾಡಿ.
ಸಭೆಯಲ್ಲಿ ಸಿನಾನ್ ಸಅದಿ ಹಸನ್ ನಗರ ಸ್ವಾಗತಿಸಿ, ಫೈಝಲ್ ಈಶ್ವರಮಂಗಲ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮರುಪರಿಶೀಲಿಸುವಂತೆ ಕೆಸಿಎಫ್ ಆಗ್ರಹ
ಕಾಂತಪುರಂ ಉಸ್ತಾದ್ ಹೆಸರಿನಲ್ಲಿ ನಕಲಿ ಪೋಸ್ಟ್ ಮತ್ತು ವಿಡಿಯೋ- ಸೋಶಿಯಲ್ ಮೀಡಿಯಾ ವಿರುದ್ಧ ದೂರು ದಾಖಲು
ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ನಿಂದ ತಹ್ಲೀಲ್ ಸಮರ್ಪಣೆ, ತ್ವಾಖಾ ಉಸ್ತಾದ್ ಅನುಸ್ಮರಣೆ
ವಲಸಿಗರಿಗೆ ಶುಭ ಸುದ್ದಿ: ಸೌದಿ ವರ್ಕ್ ಪರ್ಮಿಟ್ ಸ್ಥಿತಿ ಸರಿಪಡಿಸಿಕೊಳ್ಳುವ ಗಡುವು ವಿಸ್ತರಣೆ
ಸೆಂಟಿನರಿ ಸೆನೆಟ್ ಹಾಗೂ ನಾಟು ದರ್ಸ್ ಉದ್ಘಾಟನೆ: ಸ್ಥಳೀಯ ಸ್ವಾಗತ ಸಮಿತಿ ರಚನೆ
‘ಅವನು ಬದುಕಿದ್ದರೆ ನಾನು ಕೂಡ ಬದುಕುತ್ತೇನೆ’; ಭೂಕಂಪದ ಅವಶೇಷಗಳ ನಡುವೆ ಮರಣವನ್ನೇ ಗೆದ್ದು ಬಂದ ತಾಯಿ ಮತ್ತು 18 ದಿನದ ಮಗು!
ಡಿಕೆಯಸ್ಸಿ ಝೈದಿ ಘಟಕದ ವಾರ್ಷಿಕ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ
ಗಲ್ಫ್ ಸಂಘರ್ಷ: ಬಹ್ರೇನ್ ವಿರುದ್ಧ ದಾಳಿ ಮುಂದುವರಿಸಿದ ಇರಾನ್
ಡಿಕೆಯಸ್ಸಿ ಮಕ್ಕತುಲ್ ಮುಕರ್ರಮಃ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ
ತಪ್ಪು ಮುನ್ನೆಚ್ಚರಿಕೆ ಸಂದೇಶ- ತಾಂತ್ರಿಕ ದೋಷಕ್ಕೆ ವಿಷಾದ ವ್ಯಕ್ತಪಡಿಸಿದ ಯುಎಇ