ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ KSWA ವತಿಯಿಂದ ಪ್ರವಾದಿ ﷺ ರವರ
1500 ಜನ್ಮದಿನದ ಅಂಗವಾಗಿ, ಸೆ.19 ರಂದು ‘ಕಾರುಣ್ಯದ ಕಡಲು ನಲ್ಮೆಯ ಮಡಿಲು’ ಎಂಬ ಘೋಷ ವಾಕ್ಯದಲ್ಲಿ ಬೃಹತ್ ಈದ್ ಮೀಲಾದ್ ಕಾರ್ಯಕ್ರಮವು ಫರ್ವಾನಿಯ Dwaihi Palace ನಲ್ಲಿ ನಡೆಸಲಾಗುವುದು.
ಈ ಪ್ರಯುಕ್ತ ಸಮಿತಿ ಅಧ್ಯಕ್ಷರಾದ ಬಾದುಷ ಸಖಾಫಿ ರವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಮೀಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿ ರಚಿಸಲಾಯಿತು.
ಛೇರ್ಮನ್ ಆಗಿ ಹುಸೈನ್ ಎರ್ಮಾಡ್,
ಕನ್ವಿನರ್ :ಸಿರಾಜ್ ಸುಂಟಿಕೊಪ್ಪ
ಫೈನಾನ್ಸ್ ಕಂಟ್ರೋಲ್:ಝಕರಿಯ ಮುಸ್ಲಿಯಾರ್ ಎಮ್ಮೆಮಾಡು
ಪ್ರಚಾರ ಸಮಿತಿ:
ಬಶೀರ್ ಸಖಾಫಿ ಕೊಟ್ಟಮುಡಿ
ಷರೀಫ್ ಸಹ’ ದಿ ಕೊಡ್ಲಿಪೇಟ
ಅಲಿ ಕೊಟ್ಟಮುಡಿ
ರಿಯಾಜ್ ಸುಂಟಿಕೊಪ್ಪ
ಇಶಾಮ್ ಅಯ್ಯಂಗೇರಿ
ಉಪಹಾರ ವ್ಯವಸ್ಥೆ:
ಅಬ್ದುಲ್ ಖಾದರ್ ಮಡಿಕೇರಿ
ಹನೀಫ್ ಚೆರಿಯಪರಂಬು
ಸಭಾಂಗಣ ವೇದಿಕೆ ವ್ಯವಸ್ಥೆ ;
ಇಸ್ಮಾಯಿಲ್ ಅಯ್ಯಂಗೇರಿ
ಅಶ್ರಫ್ ಕೊಂಡಂಗೇರಿ
ರಹೀಮ್ ಕೊಳಕ್ಕೇರಿ
















ಇನ್ನಷ್ಟು ಸುದ್ದಿಗಳು
ಶರಫುಲ್ ಉಲಮಾ ಉಸ್ತಾದ್ 7ನೇ ವಾರ್ಷಿಕ ಅನುಸ್ಮರಣೆ – ಮೇ 13, 14 ರಂದು ಪ್ರಾರ್ಥನಾ ಸಂಗಮ
“ನಿಮ್ಮವರೇ ಹೀಗೆ” – ಕೆಎಸ್ಆರ್ಟಿಸಿ ನಿರ್ವಾಹಕನ ನಡತೆಗೆ ಶಿಕ್ಷಕಿಯ ಮನದ ಅಳಲು
ಸಲಪಿ ಸಿದ್ಧಾಂತದ ಮುಖವಾಡ ಕಳಚಿದ ಕರಾವಳಿ: ಸೈದ್ಧಾಂತಿಕ ಸೋಲನ್ನು ಮುಚ್ಚಿಡಲು ದೈಹಿಕ ಹಲ್ಲೆಗೆ ಮುಂದಾದರೇ ಸಲಪಿಗಳು?
ತೈಲ ಬಿಕ್ಕಟ್ಟು: ‘ವರ್ಕ್ ಫ್ರಮ್ ಹೋಮ್’ ಆರಂಭಿಸಿ; ಚಿನ್ನ ಖರೀದಿಸಬೇಡಿ – ಪ್ರಧಾನಿ ಮೋದಿ ಮನವಿ
ತಮಿಳುನಾಡಿನಲ್ಲಿ ಹೊಸ ಇತಿಹಾಸ: ಮುಖ್ಯಮಂತ್ರಿಯಾಗಿ ‘ದಳಪತಿ’ ವಿಜಯ್ ಅಧಿಕಾರ ಸ್ವೀಕಾರ
ಡಿಕೆಎಸ್ಸಿ ರಿಯಾದ್ ಝೋನಲ್ ಸಮಿತಿಗೆ ನೂತನ ಸಾರಥ್ಯ- ಅಧ್ಯಕ್ಷರಾಗಿ ದಾವೂದ್ ಹಕೀಂ ಕಂದಕ್ ಆಯ್ಕೆ
ಎಸ್ಸೆಸ್ಸೆಫ್ 14ನೇ ಆವೃತ್ತಿಯ ಸಾಹಿತ್ಯೋತ್ಸವ: ರಾಜ್ಯ ನಿರ್ವಹಣಾ ಸಮಿತಿ ಅಸ್ತಿತ್ವಕ್ಕೆ
ವಿಜಯ್ ಮುಖ್ಯಮಂತ್ರಿ; ನಾಳೆ ಪ್ರಮಾಣವಚನ ಸ್ವೀಕಾರ- 120 ಶಾಸಕರ ಬೆಂಬಲ ಖಚಿತಪಡಿಸಿದ TVK
ಹಂತಾವೈರಸ್ ಭೀತಿ; ಹೆಚ್ಚಿನ ಪ್ರಕರಣಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ- ಪ್ರವಾಸಿ ಹಡಗುಗಳ ಮೇಲೆ ತೀವ್ರ ನಿಗಾ
ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ- ಕಲ್ಲಂಗಡಿ ಹಣ್ಣಿನಲ್ಲಿ ಇಲಿ ವಿಷ ಹೇಗೆ ಬಂತು?