ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಖತರ್ ರಾಷ್ಟೀಯ ಸಮಿತಿಯ ವಿಶೇಷ ಸಮಾವೇಶವು ಇತ್ತೀಚಿಗೆ ಅಬೂ ಹಮೂರ್ ನಲ್ಲಿರುವ ಮುನೀರ್ ಮಾಗುಂಡಿ ಅವರ ನಿವಾಸದಲ್ಲಿ ನಡೆಯಿತು.
ಮರ್ಕಝ್ ಕುಂಬ್ರ ಡಿಗ್ರೀ ಕಾಲೇಜು ಮುದರ್ರಿಸ್ ಮುಹಮ್ಮದ್ ಸ್ವಾಲಿಹ್ ಹನೀಫಿ ಜಾಲ್ಸೂರ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು, ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು ಪ್ರಾರ್ಥನೆ ನಡೆಸಿದರು.
ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು, ಯೂಸುಫ್ ಸಅದಿ ಅಯ್ಯಂಗೇರಿ, ಇಸ್ಹಾಖ್ ನಿಝಾಮಿ ಕೊಡ್ಲಿಪೇಟೆ, ಅಬ್ದುಲ್ ರಝಾಕ್ ಹಾಜಿ ಕನ್ಯಾನ (ಸಲಹೆಗರಾರು)
ರಾಶಿದ್ ಅಡ್ಕಾರ್ (ಅಧ್ಯಕ್ಷರು)
ನಾಸಿರ್ ಕುಂಬ್ರ (ಪ್ರಧಾನ ಕಾರ್ಯದರ್ಶಿ) ಮುನೀರ್ ಹಾಜಿ ಮಾಗುಂಡಿ (ಕೋಶಾಧಿಕಾರಿ)
ಅಬ್ದುಲ್ ರಹ್ಮಾನ್ ಕನ್ಯಾನ (ಉಪಾಧ್ಯಕ್ಷರು) ನಿಝಾಮುದ್ದೀನ್ ಸಅದಿ ಸೂರಿಕುಮೇರು, ಸಿರಾಜ್ ಅಡ್ಕಾರ್ (ಕಾರ್ಯದರ್ಶಿಗಳು)
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿದ್ದೀಕ್ ಉಸ್ತಾದ್ ಹಂಡುಗುಳಿ,ಇಬ್ರಾಹಿಂ ಚೆರ್ಲಡ್ಕ, ಹಕೀಮ್ ಪೆರಾಜೆ, ರಝೀನ್ ಅಡ್ಕಾರ್, ರಿಷಾದ್ ಮಧುವನ, ಅಬ್ದುಲ್ ರಹ್ಮಾನ್ ಕುಂಬಳೆ, ಶರೀಫ್ ಕಟ್ಟತ್ತಾರ್, ಮುಹಮ್ಮದ್ ಇಬ್ರಾಹಿಂ ಕಟ್ಟತ್ತಾರ್, ರಫೀಕ್ ಕನಕ ಮಜಲು, ಇವರನ್ನು ಆರಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ