ಬೊಳಂತೂರು ದಾರುಲ್ ಅಶ್ ಅರಿಯ್ಯ ಎಜುಕೇಶನ್ ಸುರಿಬೈಲ್ ಇದರ ಅಧೀನದಲ್ಲಿ ಬುರ್ದಾ ಮಜ್ಲಿಸ್ ಸಮಿತಿಯನ್ನು ನವೆಂಬರ್ 23ರಂದು ಅಬ್ದುಲ್ಲಾ ಮುಸ್ಲಿಯಾರ್ ಬೊಳ್ಮಾರ್ ಇವರ ಅಧ್ಯಕ್ಷತೆ ಯಲ್ಲಿ ದಾರುಲ್ ಅಶ್ ಅರಿಯ್ಯ ಎಜುಕೇಶನ್ ಸೆಂಟರ್ ನಲ್ಲಿ ರಚಿಸಲಾಯಿತು.



ಕಾರ್ಯಕ್ರಮವನ್ನು ಸಿ.ಹೆಚ್ ಮಹಮ್ಮದ್ ಅಲಿ ಸಖಾಫಿ ಉದ್ಘಾಟಿಸಿದರು. ನೂತನ ಸಮಿತಿಯ ನಿರ್ದೇಶಕರಾಗಿ ಸಿ. ಹೆಚ್ ಮಹಮ್ಮದ್ ಅಲಿ ಸಖಾಫಿ , ಅಬ್ದುಲ್ಲಾ ಮುಸ್ಲಿಯಾರ್ ಬೊಳ್ಮಾರ್,ಅಬ್ಬಾಸ್ ಮುಸ್ಲಿಯಾರ್ ಬೊಳಂತೂರು, ಅಕ್ಬರ್ ಮದನಿ ಮಂಚಿ ಬೈಲು, ರಶೀದ್ ಹನೀಫಿ ಅಶ್ ಅರಿಯ್ಯ, ಮತ್ತಲಿಬ್ ಹಾಜಿ ನಾರ್ಶ, ಯೂಸುಬ್ ಮದನಿ ಬೊಳಂತೂರು.
ಚಯರ್ ಮ್ಯಾನ್ ಆಗಿ ರಫೀಕ್ ಮಾಡದಬಳಿ.
ವರ್ಕಿಂಗ್ ಚಯರ್ ಮ್ಯಾನ್ ಇಬ್ರಾಹೀಂ ನಾರ್ಶ.
ವೈಸ್ ಚಯರ್ ಮ್ಯಾನ್ ಅಬ್ದುಲ್ಲಾ ನಾರಂಕೋಡಿ,ಉಮ್ಮರ್ ಹಾಜಿ ಬೊಳಂತೂರು.
ಕನ್ವೀನರ್ ಅಶ್ರಫ್ ನಾರ್ಶ
ವರ್ಕಿಂಗ್ ಕನ್ವೀನರ್ ಹಂಝ ಮಂಚಿ.
ಜೊಯಿಂಟ್ ಕನ್ವೀನರ್ ಹನೀಫ್ ನಿರ್ಬೈಲ್ , ರಫೀಕ್ ಝುಹುರಿ ಮಂಚಿ.
ಕೊಶದೀಕಾರಿ ಹೈದರ್ ಕುಡುಂಬಕೋಡಿ.
ಕೊ ಅರ್ಡಿನೇಟರ್ ಇಬ್ರಾಹೀಂ ಕರೀಂ ಕದ್ಕಾರ್.
ಮೀಡಿಯ ಕನ್ವೀನರ್ ಮಜೀದ್ ಕದ್ಕಾರ್.
ಸದಸ್ಯರುಗಳಾಗಿ ಝಕರಿಯಾ ನಾರ್ಶ , ರಫೀಕ್ ನಾರ್ಶ,
ಫಾರೂಕ್ ಖಂಡಿಗ, ಅಬೂಬಕ್ಕರ್ ಖಂಡಿಗ, ಸುಲೈಮಾನ್ ನಿರ್ಬೈಲ್, ದಾವೂದ್ ಬೊಳಂತೂರು, ತಾಜುದ್ದೀನ್ ಬೊಳಂತೂರು, ಆಸಿಫ್ ಬೊಳಂತೂರು, ಅಬ್ದುಲ್ ಹಮೀದ್ ನಾರಂಕೋಡಿ, (ಅಬ್ಬು) ಹಮೀದ್ ಶೆಡ್ಡ್, ಬಾವುಚ್ಚ ಮೆದು ಇವರನ್ನು ಆಯ್ಕೆ ಮಾಡಲಾಯಿತು . ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಯೂಸುಫ್ ಮದನಿ ಬೊಳಂತೂರು, ರಫೀಕ್ ಝುಹುರಿ ಮಂಚಿ, ಅಝೀಝ್ ಮದನಿ ಅಶ್ ಅರಿಯ್ಯ ಭಾಗವಹಿಸಿದರು. ರಶೀದ್ ಹನೀಫಿ ಸ್ವಾಗತಿಸಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್