ಬೊಳಂತೂರು ದಾರುಲ್ ಅಶ್ ಅರಿಯ್ಯ ಎಜುಕೇಶನ್ ಸುರಿಬೈಲ್ ಇದರ ಅಧೀನದಲ್ಲಿ ಬುರ್ದಾ ಮಜ್ಲಿಸ್ ಸಮಿತಿಯನ್ನು ನವೆಂಬರ್ 23ರಂದು ಅಬ್ದುಲ್ಲಾ ಮುಸ್ಲಿಯಾರ್ ಬೊಳ್ಮಾರ್ ಇವರ ಅಧ್ಯಕ್ಷತೆ ಯಲ್ಲಿ ದಾರುಲ್ ಅಶ್ ಅರಿಯ್ಯ ಎಜುಕೇಶನ್ ಸೆಂಟರ್ ನಲ್ಲಿ ರಚಿಸಲಾಯಿತು.



ಕಾರ್ಯಕ್ರಮವನ್ನು ಸಿ.ಹೆಚ್ ಮಹಮ್ಮದ್ ಅಲಿ ಸಖಾಫಿ ಉದ್ಘಾಟಿಸಿದರು. ನೂತನ ಸಮಿತಿಯ ನಿರ್ದೇಶಕರಾಗಿ ಸಿ. ಹೆಚ್ ಮಹಮ್ಮದ್ ಅಲಿ ಸಖಾಫಿ , ಅಬ್ದುಲ್ಲಾ ಮುಸ್ಲಿಯಾರ್ ಬೊಳ್ಮಾರ್,ಅಬ್ಬಾಸ್ ಮುಸ್ಲಿಯಾರ್ ಬೊಳಂತೂರು, ಅಕ್ಬರ್ ಮದನಿ ಮಂಚಿ ಬೈಲು, ರಶೀದ್ ಹನೀಫಿ ಅಶ್ ಅರಿಯ್ಯ, ಮತ್ತಲಿಬ್ ಹಾಜಿ ನಾರ್ಶ, ಯೂಸುಬ್ ಮದನಿ ಬೊಳಂತೂರು.
ಚಯರ್ ಮ್ಯಾನ್ ಆಗಿ ರಫೀಕ್ ಮಾಡದಬಳಿ.
ವರ್ಕಿಂಗ್ ಚಯರ್ ಮ್ಯಾನ್ ಇಬ್ರಾಹೀಂ ನಾರ್ಶ.
ವೈಸ್ ಚಯರ್ ಮ್ಯಾನ್ ಅಬ್ದುಲ್ಲಾ ನಾರಂಕೋಡಿ,ಉಮ್ಮರ್ ಹಾಜಿ ಬೊಳಂತೂರು.
ಕನ್ವೀನರ್ ಅಶ್ರಫ್ ನಾರ್ಶ
ವರ್ಕಿಂಗ್ ಕನ್ವೀನರ್ ಹಂಝ ಮಂಚಿ.
ಜೊಯಿಂಟ್ ಕನ್ವೀನರ್ ಹನೀಫ್ ನಿರ್ಬೈಲ್ , ರಫೀಕ್ ಝುಹುರಿ ಮಂಚಿ.
ಕೊಶದೀಕಾರಿ ಹೈದರ್ ಕುಡುಂಬಕೋಡಿ.
ಕೊ ಅರ್ಡಿನೇಟರ್ ಇಬ್ರಾಹೀಂ ಕರೀಂ ಕದ್ಕಾರ್.
ಮೀಡಿಯ ಕನ್ವೀನರ್ ಮಜೀದ್ ಕದ್ಕಾರ್.
ಸದಸ್ಯರುಗಳಾಗಿ ಝಕರಿಯಾ ನಾರ್ಶ , ರಫೀಕ್ ನಾರ್ಶ,
ಫಾರೂಕ್ ಖಂಡಿಗ, ಅಬೂಬಕ್ಕರ್ ಖಂಡಿಗ, ಸುಲೈಮಾನ್ ನಿರ್ಬೈಲ್, ದಾವೂದ್ ಬೊಳಂತೂರು, ತಾಜುದ್ದೀನ್ ಬೊಳಂತೂರು, ಆಸಿಫ್ ಬೊಳಂತೂರು, ಅಬ್ದುಲ್ ಹಮೀದ್ ನಾರಂಕೋಡಿ, (ಅಬ್ಬು) ಹಮೀದ್ ಶೆಡ್ಡ್, ಬಾವುಚ್ಚ ಮೆದು ಇವರನ್ನು ಆಯ್ಕೆ ಮಾಡಲಾಯಿತು . ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಯೂಸುಫ್ ಮದನಿ ಬೊಳಂತೂರು, ರಫೀಕ್ ಝುಹುರಿ ಮಂಚಿ, ಅಝೀಝ್ ಮದನಿ ಅಶ್ ಅರಿಯ್ಯ ಭಾಗವಹಿಸಿದರು. ರಶೀದ್ ಹನೀಫಿ ಸ್ವಾಗತಿಸಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ