SSF ರಾಜ್ಯ ಸಮಿತಿಯ ವತಿಯಿಂದ ಗ್ರ್ಯಾಂಡ್ ಪ್ರತಿನಿಧಿ ಸಮಾವೇಶವು ಮಾರ್ಚ್ 18,19ರಂದು ಉಜಿರೆ ಮಲ್ಜಅ್ ವಿದ್ಯಾಸಂಸ್ಥೆ ಯಲ್ಲಿ ನಡೆಯಲಿದೆ.ಇದರ ಸ್ವಾಗತ ಸಮಿತಿ ರಚನಾ ಸಭೆ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಖಿಯಾದ ಅಮೀರ್ ಕೆ.ಎಂ ಮುಸ್ತಫಾ ನಈಮಿ ಹಾವೇರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಜ್ಯ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ರಾದ ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ ಇವರು ಉದ್ಘಾಟಿಸಿದರು. SMA
ರಾಜ್ಯಾಧ್ಯಕ್ಷ ರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಸಯ್ಯಿದ್ SM ಕೋಯ ತಂಙಳ್, ಸ್ವಾದಿಖ್ ಮಾಸ್ಟರ್,SJM, ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ,ರಝಾಕ್ ಸಖಾಫಿ ಮಡಂತ್ಯಾರು, ರಾಜ್ಯ ಕಾರ್ಯದರ್ಶಿ ಗಳಾದ ಹುಸೈನ್ ಸಅದಿ ಹೊಸ್ಮಾರ್, ಸಫ್ವಾನ್ ಚಿಕ್ಕಮಗಳೂರು ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಟೀಂ ಅನ್ಸಾರಿ ಹೆಸರಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು.
SM ಕೋಯ ತಂಙಳ್ ಉಜಿರೆ ಗೌರವಾಧ್ಯಕ್ಷ ರಾಗಿ,
KCF ನಾಯಕರಾದ ಸಲೀಂ ಕನ್ಯಾಡಿ ಚೇಯರ್ಮೇನ್ ಆಗಿ,ಜಮಾಲುದ್ದೀನ್ ಲತೀಫಿ ಜನರಲ್ ಕನ್ವಿನರ್ ಆಗಿ, ಅಬೂಬಕ್ಕರ್ ಸಮ ಡೈನ್ ಕೋಶಾಧಿಕಾರಿ ಯಾಗಿರುವ ತಂಡವನ್ನು ಆಯ್ಕೆ ಮಾಡಲಾಯಿತು.
ವೈಸ್ ಚೆಯರ್ಮೇನ್ಗಳಾಗಿ
ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರು,ಝಮೀರ್ ಸಅದಿ ಬೆಳ್ತಂಗಡಿ, ಇಬ್ರಾಹಿಂ ಸಖಾಫಿ, ಹಮೀದ್ ಮುಂಡಾಜೆ, ಇಕ್ಬಾಲ್ ಮಾಚಾರ್ ಮತ್ತು ಜೊತೆ ಕನ್ವಿನರ್ ಆಗಿ ಖಾಸಿಂ ಮುಸ್ಲಿಯಾರ್ ಮಾಚಾರು ,ಮುಬೀನ್ ಉಜಿರೆ, ಅನ್ಸಾರ್ ಸಅದಿಯವರನ್ನು ಆಯ್ಕೆ ಮಾಡಲಾಯಿತು.
MBM ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು, ಹೈದರ್ ಮದನಿ ಉಜಿರೆ, ರಶೀದ್ ಮಡಂತ್ಯಾರು, ಹಾರೀಸ್ ಕುಕ್ಕುಡಿ, ಇಬ್ರಾಹಿಂ ಕಕ್ಕಿಂಜೆ, ಇಮ್ತಿಯಾಜ್ ಅಹ್ಸನಿ,ಶರೀಫ್ ಬೆರ್ಕಳ, ಅಶ್ರಫ್ ಅಲಿಕುಂಞಿ ಮುಂಡಾಜೆ, ನಾಸೀರ್ ಅಹ್ಮದ್ ಪಡ್ಡಂದಡ್ಕ, ಶಾಫಿ ಮದನಿ ಮಡಂತ್ಯಾರು, ಅಶ್ರಫ್ ಹಿಮಮಿ, ಸಲೀಂ ನಿಡಿಗಲ್, ಹಕೀಂ ಕಕ್ಕಿಂಜೆ, ಶೌಕತ್ ಇಂದಬೆಟ್ಟು, ಮುಸ್ತಫಾ ಸಅದಿ ಕಕ್ಕಿಂಜೆ, ಅಶ್ರಫ್ ಹಿಮಮಿ, ಜಲೀಲ್ ಸಖಾಫಿ ಮುಂಡಾಜೆ ,ಖಾಲಿದ್ ಮುಸ್ಲಿಯಾರ್ ಉಜಿರೆ,ಮೊಯಿದ್ದೀನ್ ಉಜಿರೆ ಸೇರಿದಂತೆ ಹಲವು ಸದಸ್ಯರು ಗಳನ್ನು ಆಯ್ಕೆ ಮಾಡಲಾಯಿತು.
SSF ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಸ್ವಾಗತಿಸಿ ಕಾರ್ಯದರ್ಶಿ ಮುನೀರ್ ಸಖಾಫಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)