ರಿಯಾದ್:( ಜನಧ್ವನಿ ವಾರ್ತೆ) ಕರ್ನಾಟಕ ಕಲ್ಚರ್ ಫೌಂಡೇಶನ್ (KCF) ರಿಯಾದ್ ಝೋನಲ್ ಅಧೀನದಲ್ಲಿ ಸಂಘಟನೆಯ ವ್ಯಾಪ್ತಿಗೆ ಬರುವ 11 ನೇ ಸೆಕ್ಟರ್ ಆಗಿ ಅಲ್ ಮುರೂಜ್ ಸೆಕ್ಟರ್ ಇತ್ತೀಚೆಗೆ ಅಸ್ತಿತ್ವಕ್ಕೆ ಬಂತು, ಹೊಸದಾಗಿ ರಚನೆಗೊಂಡ ಮುರ್ಸಲಾತ್,ದರಇಯ್ಯ, ಹಾಗೂ ದಲ್ಲ ಯುನಿಟ್ಗಳನ್ನು ಸೇರಿಸಿ ನೂತನ ಸೆಕ್ಟರ್ಗೆ ಚಾಲನೆ ನೀಡಲಾಯಿತು, ಈ ಕುರಿತಂತೆ ಅಲ್ ಮುರೂಜ್ ಇಸ್ತಿರಾಹೊಂದರಲ್ಲಿ ನಡೆದ ಸಮಾರಂಭವನ್ನು KCF ಸೌದಿ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ಲ ಸಖಾಫಿ ನಿಂತಿಕಲ್ಲು, ಉದ್ಘಾಟಿಸಿದರು,ಸುನ್ನೀ ಸಾಮಾಜಿಕ ಮುಂದಾಳು ಅಬ್ದುಲ್ ರಝಾಖ್ ಹಾಜಿ ಉಜಿರೆ ಅದ್ಯಕ್ಷತೆ ವಹಿಸಿದರು, KCF ಸೌದಿ ರಾಷ್ಟ್ರೀಯ ಸಂಘಟನಾ ವಿಭಾಗದ ಅದ್ಯಕ್ಷರಾದ ಸಿದ್ದೀಖ್ ಸಖಾಫಿ ಪೆರುವಾಯಿ ಪ್ರಾಸ್ತಾವಿಕ ಭಾಷಣ ಮಾಡಿದರು, KCF ಸೌದಿ ರಾಷ್ಟ್ರೀಯ ವೆಲ್ಫೇರ್ ವಿಭಾಗದ ಅದ್ಯಕ್ಷರಾದ ಸಲೀಮ್ ಕನ್ಯಾಡಿ, KCF ಬದಿಯ ಸೆಕ್ಟರ್ ಅಧ್ಯಕ್ಷ ಉಮರ್ ಹಾಜಿ ಅಳಕೆಮಜಲು, KCF ಒಲಯ ಸೆಕ್ಟರ್ ಅದ್ಯಕ್ಷರಾದ ಮುಸ್ತಫಾ ಝೈನಿ ಕಂಬಿಬಾಣೆ, KCF ಶಿಫಾ ಸೆಕ್ಟರ್ ಅದ್ಯಕ್ಷರಾದ ಯೂಸುಫ್ ಹಾಜಿ ಕಳಂಜಿಬೈಲು, KCF ರಬುವ ಸೆಕ್ಟರ್ ಅದ್ಯಕ್ಷರಾದ ಸಿರಾಜುದ್ದೀನ್ ವಳಾಲು,ಒಲಯ ಕಾರ್ಯದರ್ಶಿ ಹಕೀಮ್, ರಬುವ ಕಾರ್ಯದರ್ಶಿ PKM ಹನೀಫ್ ಉರುವಾಲು ಪದವು,ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು,

KCF ಅಲ್ ಮುರೂಜ್ ಸೆಕ್ಟರ್ಗೆ ನೂತನ ಅದ್ಯಕ್ಷರಾಗಿ PK ದಾವೂದ್ ಸಅದಿ ಉರುವಾಲು ಪದವು,ಪ್ರಧಾನ ಕಾರ್ಯದರ್ಶಿ BM ಅಬ್ದುಲ್ ಬಷೀರ್ ಮೊಡಂತಿಲ ಮೂರುಗೋಳಿ,ಕೋಶಾಧಿಕಾರಿ ಅಬ್ದುಲ್ ರಝಾಖ್ ಹಾಜಿ ಉಜಿರೆ,
(ಹಾಗೂ ಉಳಿದಂತೆ ವಿವಿಧ ಗುಂಪುಗಳಿಗೆ,)
(PK ಯಾಕುಬ್ ಮದನಿ ಉರುವಾಲು ಪದವು) (ಅದ್ಯಕ್ಷರು ಶಿಕ್ಷಣ ವಿಭಾಗ
(ಅಬ್ದುಲ್ ಮಜೀದ್ ಮುಡಿಪು ಕಾರ್ಯದರ್ಶಿ)
(ಅಬ್ದುಲ್ ರಝಾಖ್ ಉಜಿರೆ (ಅದ್ಯಕ್ಷರು ಸಂಘಟನಾ ವಿಭಾಗ)
(ನಾಸಿರ್ ಸರಳಿಕಟ್ಟೆ ಕಾರ್ಯದರ್ಶಿ)
(ಶಬೀರ್ BC Roof ಅದ್ಯಕ್ಷರು ಸಾಂತ್ವನ ವಿಭಾಗ)
(ರಷೀದ್ ಬೇಂಗಿಲ ಕಾರ್ಯದರ್ಶಿ)
(ರಫೀಕ್ ಸರಳಿಕಟ್ಟೆ ಅದ್ಯಕ್ಷರು ಪ್ರಕಾಶನ ವಿಭಾಗ)
(ಶಬೀರ್ ಸೂರಿಕುಮೇರ್ ಕಾರ್ಯದರ್ಶಿ)
(ಇಬ್ರಾಹಿಂ ಕುಕ್ಕಾಜೆ ಅದ್ಯಕ್ಷರು ಕಛೇರಿ ವಿಭಾಗ)
(ಅಮೀರ್ ಮಾಣಿ ಕಾರ್ಯದರ್ಶಿ)
ಹಾಗೂ 13 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು,

KCF ಝೋನಲ್ ಪ್ರತಿನಿಧಿಗಳಾಗಿ PK ದಾವೂದ್ ಸಅದಿ ಉರುವಾಲು ಪದವು , BM ಅಬ್ದುಲ್ ಬಷೀರ್ ಮೂರುಗೋಲು , ಅಬ್ದುಲ್ ರಝಾಖ್ ಹಾಜಿ ಉಜಿರೆ, ಅಬ್ದುಲ್ ಮಜೀದ್ ಮುಡಿಪು, ಇಬ್ರಾಹಿಂ ಕಟ್ಟತ್ತಾರು, ಅಬ್ದುಲ್ ರಝಾಖ್ ಉಜಿರೆ,ಇಬ್ರಾಹಿಂ ಕುಕ್ಕಾಜೆ,ಆಯ್ಕೆ ಗೊಂಡರು,
ಚುನಾವಣಾ ವೀಕ್ಷಕರಾಗಿ KCF ಝೋನಲ್ ಕಾರ್ಯದರ್ಶಿ ಬಷೀರ್ ತಲಪಾಡಿ ಆಗಮಿಸಿದರು,ಇದೇ ವೇಳೆ ಅಲ್ ಮುರೂಜ್ ಸೆಕ್ಟರ್ ನೂತನ ಅಧ್ಯಕ್ಷರಾಗಿ ಆಯ್ಕೆ ಆದ PK ದಾವೂದ್ ಸಅದಿ ಉರುವಾಲು ಪದವುರವರನ್ನು ಸೆಕ್ಟರ್ ವ್ಯಾಪ್ತಿಗೊಳಪಟ್ಟ ಮುರ್ಸಲಾತ್,ದಲ್ಲ, ದರಇಯ್ಯ ಯುನಿಟ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು, PK ದಾವೂದ್ ಸಅದಿ ಆರಂಭದಲ್ಲಿ ಸ್ವಾಗತಿಸಿ,ಕೊನೆಯಲ್ಲಿ BM ಬಷೀರ್ ದನ್ಯವಾದ ಹೇಳಿದ ನಂತರ ಮೂರು ಸ್ವಲಾತ್ನೊಂದಿಗೆ ಸಭೆಯು ಮುಕ್ತಾಯವಾಯಿತು,















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ