ಮರಿಕ್ಕಳ: ಪ್ರಸ್ತುತ ಕೊರೋನ ಮಹಾಮಾರಿ ಹರಡಿ ಲಾಕ್ ಡೌನ್ ನಿಂದಾಗಿ ಮಸೀದಿ ಮದ್ರಸಗಳು ಮುಚ್ಚಲ್ಪಟ್ಟು ಹೆಚ್ಚಿನ ಕಡೆ ಖತೀಬರು, ಉಸ್ತಾದರು ಸಂಬಳ ಕಡಿತ, ವಿಳಂಬಗಳಿಂದ ನಲುಗಿರುವಾಗ ಮರಿಕ್ಕಳ ಜುಮಾ ಮಸ್ಜಿದ್ ನ ಎಲ್ಲಾ ಉಸ್ತಾದರುಗಳಿಗೂ ಪವಿತ್ರ ರಂಝಾನ್ ತಿಂಗಳ ರಜೆ ಸಂಬಳ ಕೊಡುವುದರೊಂದಿಗೆ ಖತೀಬ್ ಹಾಗೂ ಮುಅಝಿನ್ ಉಸ್ತಾದರಿಗೆ ತರಾವೀಹಿನ ಸಂಪೂರ್ಣ ಮೊಬಲಗು ಕೊಡುವುದು ಮಾತ್ರವಲ್ಲದೆ, ಇತರ ಸದರ್ ಹಾಗೂ ಸಹ ಅಧ್ಯಾಪಕರುಗಳಿಗೆ ಒಂದು ತಿಂಗಳ ಸಂಬಳ ಎಕ್ಸ್ಟ್ರಾ ಬೋನಸ್ ಆಗಿ ಕೊಡುವುದರೊಂದಿಗೆ ವರ್ಷಕ್ಕೆ 13 ತಿಂಗಳುಗಳ ವೇತನ ನೀಡುವ ಅಭಿನಂದನಾರ್ಹ ತೀರ್ಮಾನ ಕೈಗೊಳ್ಳುವ ಮೂಲಕ ಇಡೀ ನಾಡಿಗೇ ಮಾದರೀ ಯೋಗ್ಯರಾಗಿರುತ್ತಾರೆ.
ಜಮಾಅತಿನ ಉಸ್ತಾದರುಗಳ ಸಂಕಷ್ಟಕ್ಕೆ ಆಸರೆಯಾಗುವ ಪ್ರಶಂಸನೀಯ ನಿರ್ಣಯ ಕೈಗೊಂಡ ಜಮಾಅತಿನ ಅಧ್ಯಕ್ಷರಾದ ಜನಾಬ್ ಅಬ್ಬಾಸ್ ಕೊಡಂಚಿಲ್, ಆಡಳಿತ ಮಂಡಳಿ ಹಾಗೂ ಜಮಾಅತಿನ ಎಲ್ಲರಿಗೂ ಅಭಿನಂದನೆಯ ಮಹಾ ಪೂರವೇ ಹರಿದು ಬರುತ್ತಿದೆ.
ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ
(ಪ್ರಧಾನ ಕಾರ್ಯದರ್ಶಿ,ಮರಿಕ್ಕಳ ಜುಮಾ ಮಸ್ಜಿದ್)















ಇನ್ನಷ್ಟು ಸುದ್ದಿಗಳು
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ