ಮರಿಕ್ಕಳ: ಪ್ರಸ್ತುತ ಕೊರೋನ ಮಹಾಮಾರಿ ಹರಡಿ ಲಾಕ್ ಡೌನ್ ನಿಂದಾಗಿ ಮಸೀದಿ ಮದ್ರಸಗಳು ಮುಚ್ಚಲ್ಪಟ್ಟು ಹೆಚ್ಚಿನ ಕಡೆ ಖತೀಬರು, ಉಸ್ತಾದರು ಸಂಬಳ ಕಡಿತ, ವಿಳಂಬಗಳಿಂದ ನಲುಗಿರುವಾಗ ಮರಿಕ್ಕಳ ಜುಮಾ ಮಸ್ಜಿದ್ ನ ಎಲ್ಲಾ ಉಸ್ತಾದರುಗಳಿಗೂ ಪವಿತ್ರ ರಂಝಾನ್ ತಿಂಗಳ ರಜೆ ಸಂಬಳ ಕೊಡುವುದರೊಂದಿಗೆ ಖತೀಬ್ ಹಾಗೂ ಮುಅಝಿನ್ ಉಸ್ತಾದರಿಗೆ ತರಾವೀಹಿನ ಸಂಪೂರ್ಣ ಮೊಬಲಗು ಕೊಡುವುದು ಮಾತ್ರವಲ್ಲದೆ, ಇತರ ಸದರ್ ಹಾಗೂ ಸಹ ಅಧ್ಯಾಪಕರುಗಳಿಗೆ ಒಂದು ತಿಂಗಳ ಸಂಬಳ ಎಕ್ಸ್ಟ್ರಾ ಬೋನಸ್ ಆಗಿ ಕೊಡುವುದರೊಂದಿಗೆ ವರ್ಷಕ್ಕೆ 13 ತಿಂಗಳುಗಳ ವೇತನ ನೀಡುವ ಅಭಿನಂದನಾರ್ಹ ತೀರ್ಮಾನ ಕೈಗೊಳ್ಳುವ ಮೂಲಕ ಇಡೀ ನಾಡಿಗೇ ಮಾದರೀ ಯೋಗ್ಯರಾಗಿರುತ್ತಾರೆ.
ಜಮಾಅತಿನ ಉಸ್ತಾದರುಗಳ ಸಂಕಷ್ಟಕ್ಕೆ ಆಸರೆಯಾಗುವ ಪ್ರಶಂಸನೀಯ ನಿರ್ಣಯ ಕೈಗೊಂಡ ಜಮಾಅತಿನ ಅಧ್ಯಕ್ಷರಾದ ಜನಾಬ್ ಅಬ್ಬಾಸ್ ಕೊಡಂಚಿಲ್, ಆಡಳಿತ ಮಂಡಳಿ ಹಾಗೂ ಜಮಾಅತಿನ ಎಲ್ಲರಿಗೂ ಅಭಿನಂದನೆಯ ಮಹಾ ಪೂರವೇ ಹರಿದು ಬರುತ್ತಿದೆ.
ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ
(ಪ್ರಧಾನ ಕಾರ್ಯದರ್ಶಿ,ಮರಿಕ್ಕಳ ಜುಮಾ ಮಸ್ಜಿದ್)















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್