ವಿಟ್ಲ : ಜ್ಞಾನದೀಪ ಬೆಳಗಿ
ಆಧ್ಯಾತ್ಮಿಕ ಸರಣಿಯ ರತ್ನಗಂಬಳಿ ಹಾಸಿ,
ವಿನಯಾನ್ವಿತರಾಗಿ ಬದುಕಿ ತೋರಿಸಿದ ಶೈಖುನಾ ಶೈಖುನಾ PA ಉಸ್ತಾದರ ಶಿಷ್ಯ ಸಂಗಮ ಮತ್ತು ಹನೀಫಿ ಕನ್ವೆನ್ಶನ್ ನಾಳೆ (ಮಾ.24) ಸುರಿಬೈಲು ದಾರುಲ್ ಅಶ್ ಅರಿಯ್ಯಾ ಕ್ಯಾಂಪಸ್ನಲ್ಲಿ ನಡೆಯಲಿದೆ.
ಬೆಳಿಗ್ಗೆ 11 ಗಂಟೆಗೆ ಅಸ್ಸಯ್ಯಿದ್ ಅಶ್ರಫ್ ಅಸ್ಸಖಾಫ್ ಅಲ್-ಮದನಿ ಆದೂರು ದುಆದೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಹು: ಅಬ್ದುಲ್ ಖಾದಿರ್ ಹನೀಫಿ ಅಲ್-ಫಾಳಿಲಿ
(ಅಧ್ಯಕ್ಷರು ಹನೀಫೀಸ್ ಅಸೋಸಿಯೇಷನ್) ವಹಿಸಲಿದ್ದಾರೆ. ಬಹು: ಅಬೂಬಕ್ಕರ್ ಬಾಖವಿ ಲಕ್ಷದೀಪ್ (ಪ್ರಿನ್ಸಿಪಾಲ್ ದಾರುಲ್ ಅಶ್ಅರಿಯ ಶರೀಅತ್ ಕಾಲೇಜು )ಇವರು ಸಮಾರಂಭವನ್ನು ಉದ್ಘಾಟಿಸುವರು.
ವಿಷಯ ಮಂಡನೆ:
1. ಬಹು: ಅಬ್ದಶ್ಶುಕೂರ್ ಸಅದಿ ತಿರುವಟ್ಟೂರು
(ಶೈಖುನಾ: ಜೀವಿದವುಂ ದರ್ಶನವುಂ)
2. ಬಹು: ಸಿ.ಎಚ್ ಮುಹಮ್ಮದಲಿ ಸಖಾಫಿ ಅಶ್ಅರಿಯ
(ಶೈಖುನಾ: ಅಶ್-ಅರಿಯ್ಯಯಿಲೇಕ್ಕುಳ್ಳ ಆಗಮನವುಂ ತುಡರ್ ಜೀವಿದವುಂ)
ಗಣ್ಯ ಉಪಸ್ಥಿತಿ:
🔹ಅಸ್ಸಯ್ಯಿದ್ ಹಸನ್ ಅಬ್ದುಲ್ಲ ಅಸ್ಸಖಾಫ್ ಖಲೀಲ್ ಸ್ವಲಾಹ್
🔹ಅಸ್ಸಯ್ಯಿದ್ ಜಲಾಲ್ ಜಮಲುಲ್ಲೈಲಿ ಅಲ್- ಹನೀಫಿ ಪಾತೂರು
🔹 ಅಸ್ಸಯ್ಯಿದ್ ಯಹ್ಯಾ ಹೈದ್ರೋಸಿ ಅಲ್-ಹನೀಫಿ ಆರಳಂ
🔹ಅಸ್ಸಯ್ಯಿದ್ ಉಮರ್ ಜಿಫ್ರಿ ಅಲ್-ಹನೀಫಿ ಮಲಪ್ಪುರಂ
🔹ಅಸ್ಸಯ್ಯಿದ್ ಮುಝ್ಝಮ್ಮಿಲ್ ಬುಖಾರಿ ಅಲ್-ಹನೀಫಿ ಕಾಸರಗೋಡು
🔹ಅಸ್ಸಯ್ಯಿದ್ ಫಹೀಮ್ ಬುಖಾರಿ ಅಲ್-ಹನೀಫಿ ಮಾಟ್ಟೂಲ್
🔹ಅಸ್ಸಯ್ಯಿದ್ ಫಖ್ರುದ್ದೀನ್ ಜಮಲುಲ್ಲೈಲಿ ಅಲ್-ಹನೀಫಿ ಮಲಪ್ಪುರಂ
🔹ಅಬ್ದುಲ್ ವಾಜಿದ್ ಹನೀಫಿ ತಿರುವಟ್ಟೂರು
🔹ಅಬ್ದುರ್ರರಶೀದ್ ಹನೀಫಿ ಅಶ್-ಅರಿಯ್ಯ
🔹ಅಬೂಬಕರ್ ಸಿದ್ದೀಕ್ ಹನೀಫಿ ಅನ್ನಡುಕ್ಕ

















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್