ಪಡುಬಿದ್ರಿ : ಅಲ್ ಕೌಸರ್ ಎಜುಕೇಶನಲ್ ಟ್ರಸ್ಟ್ ಪಡುಬಿದ್ರಿ
ಇದರ ಪ್ರಾಯೋಜಕತ್ವ ದಲ್ಲಿ
ಬ್ಲಿಸ್ಸ್ ವುಮೆನ್ಸ್ ಕಾಲೇಜ್ ಹಾಗೂ ಬ್ಲಿಸ್ಸ್ ಲಂಡನ್ ಇಸ್ಲಾಮಿಕ್ ಫ್ರೀ ಸ್ಕೂಲ್
ನ ಬ್ರೋಷರ್ ಲಾಂಚಿಂಗ್ ಕಾರ್ಯಕ್ರಮವು ಬ್ಲಿಸ್ಸ್ ವುಮೆನ್ಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಇದರ ಮುಖ್ಯ ಅತಿಥಿಯಾಗಿ ಭಾಗವಹಿಸಿದ
ಪಡುಬಿದ್ರಿ ಕೇಂದ್ರ ಜುಮ್ಮಾಮಸೀದಿಯ ಖತೀಬರಾದ ಅಲ್ ಹಾಜ್ ಎಸ್ ಎಂ ಅಬ್ದುರ್ರಹ್ಮಾನ್ ಮದನಿ ಯವರ ದುಆ
ಆಶೀರ್ವಾದ ದೊಂದಿಗೆ ನಿನ್ನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬ್ಲಿಸ್ಸ್ ಫ್ರೀ ಸ್ಕೂಲ್ ಹಾಗು ಕಾಲೇಜಿನ ವಿಶೇಷತೆಗಳನ್ನು ಒಳಗೂಂಡ ಬ್ರೋಷರ್ ಪತ್ರವನ್ನು ಬಂದ ಎಲ್ಲಾ ಅತಿಥಿಗಳು ಸೇರಿ ಬಿಡುಗಡೆ ಗೊಳಿಸಿದರು,
ಕಾರ್ಯಕ್ರಮದ ಅಧ್ಯಕತೆಯನ್ನು ಅಲ್ ಹಾಜ್ ಅಬ್ದುರ್ರಹ್ಮಾನ್ ವಹಿಸಿದರು,
ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್ನ ವಿಶೇಷತೆ ಹಾಗು ಭವಿಷ್ಯರೂಪಿಸುವಲ್ಲಿ ಒದಗುವ ಪ್ರಯೋಜನ ದ ಬಗ್ಗೆ ಬ್ಲಿಸ್ಸ್ ಫ್ರಿ ಸ್ಕೂಲ್ ನ ನಿರ್ದೇಶಕ ಪಾರೂಖ್ ಅಂಜದಿ ವಿಟ್ಲ ಸವಿಸ್ತರವಾಗಿ ವಿವರಿಸಿದರು.ಮುಖ್ಯ ಅತಿಥಿಯಾಗಿ ಅಲ್ ಕೌಸರ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಯಮ್ ಅಬ್ದುಲ್ಲಾ ಹಾಜಿ , ಗೌರವ ಸದಸ್ಯರಾದ ಹಾಜಿ ಪಿ. ಎ ಅಬ್ದುರ್ರಹ್ಮಾನ್ , ಶಬ್ಬೀರ್ ಹುಸೈನ್ ಸಾಹೇಬ್, ಸ್ವಾಲಿಹ್ ಅಂಜದಿ , ಹನೀಫ್ ಅಹ್ಸನಿ, ಹಾಜಿ ಹಮಬ್ಬ ಮೊಹಿದ್ದೀನ್ ಮುಂತಾದವರು ಉಪಸ್ಥಿತರಿದ್ದರು.ಕಾಲೇಜಿನ ಎಜುಕೇಶನ್ ಅಡ್ವೈಸರ್ ಹಂಝತ್ ಕನ್ನಂಗಾರ್ ಸ್ವಾಗತಿಸಿದರು… ರಜಾಕ್ ಕನ್ನಂಗಾರ್
ವಂದಿಸಿದರು.ಕಾರ್ಯದರ್ಶಿ ರಮೀಝ್ ಹುಸೇನ್ ಬೇಂಗ್ರೆ ಕಾರ್ಯಕ್ರಮ ನಿರೂಪಿಸಿದರು. ವರದಿ : ಪಿ.ಎಂ.ಎಸ್ ಪಡುಬಿದ್ರಿ















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ