
ಹೌದು! ಈ ವಾರ್ತೆ ಕೇಳಿದಾಕ್ಷಣ ಒಮ್ಮೆಲೇ ತಬ್ಬಿಬ್ಬಾದೆ, ಸುನ್ನತ್ ಜಮಾಅತಿನ ಪ್ರತಿಯೊಂದು ವಿಷಯದಲ್ಲೂ ಮುಂಚೂಣಿಯಲ್ಲಿದ್ದು, ಸದಾ ಬೆನ್ನುಲುಬಾಗಿ ನಿಂತ ಊರಿನ ಹಿರಿಯ ವಿಧ್ವಾಂಸರಿವರು. ತನ್ನ ಪ್ರಾಯವನ್ನು ಲೆಕ್ಕಿಸದೇ 5 ಸಮಯದ ನಮಾಝ್ ಮಸೀದಿಯಲ್ಲೇ ನಿರ್ವಹಿಸುತ್ತಿದ್ದರು.
ಮೊನ್ನೆ ಈದ್ ಮೀಲಾದ್ ದಿನ ಮೌಲೀದ್ ಮುಗಿದು ಮಸೀದಿ ಮೆಟ್ಟಿಲಿನಿಂದ ಅವರ ಕೈ ಹಿಡಿದು ಕೆಳಗಡೆ ಬರುವಾಗ ನನ್ನಲ್ಲೊಂದು ಮುಗುಳ್ನಗೆಯೊಂದಿಗೆ ಹೇಳಿದ ಮಾತು, ನಾನು ಬರುವ ಈದ್ ಮೀಲಾದ್ ಗೆ ಇರುತ್ತೀನೋ ಅಲ್ಲಾ ಇದುವೇ ನನ್ನ ಕೊನೆಯ ಈದ್ ಮೀಲಾದೋ ಅಂದಾಗ, ಇಲ್ಲ ನೀವು ಸದಾ ಕಾಲ ನಮಗೆ ಬೇಕು ಎಂದೆ. ಆಗ ನಗುತ್ತಾ ಮನೆಯ ಕಡೆಗೆ ಹೆಜ್ಜೆಯನ್ನಿಟ್ಟರು.
ಅಲ್ಲಾಹನ ತೀರ್ಮಾನಕ್ಕೆ ತಲೆಬಾಗಲೇ ಬೇಕು ತಾನೇ!!
ಅವರು ನೀಡಿದ ಉಪದೇಶ ಮಾರ್ಗದರ್ಶನವೂ ಸದಾ ಕಾಲ ಹಚ್ಚಹಸುರಾಗಿ ಕಂಗೊಳಿಸಲಿ.
ಮಂದಹಾಸ ಬೀರುವ ಈಮಾನ್ ಪ್ರಜ್ಯೊಲಿಸುವ ಮುಖ ನಮ್ಮಿಂದ ಮರೆಯಾಗಿದ್ದು ನಮಗೆ ತುಂಬಲಾರದ ನಷ್ಟವಾಗಿದೆ.
ಇವರ ಮರಣ ನಮ್ಮೂರನ್ನು ಅನಾಥೆಯನ್ನಾಗಿದೆ.ಅಲ್ಲಾಹನು ನಮ್ಮನ್ನು ಮುಹಮ್ಮದ್ ಹಾಜಿಯನ್ನು ಸ್ವರ್ಗೀಯ ಭವನದಲ್ಲಿ ಒಗ್ಗೂಡಿಸಲಿ ಆಮೀನ್.
-ನೌಶಾ ಪಿ ಉರುವಾಲು ಪದವು















ಇನ್ನಷ್ಟು ಸುದ್ದಿಗಳು
ಅನಿವಾಸಿಗಳಿಗಾಗಿ ಜಾಗೃತಿ ಸಂದೇಶ: “ಸಂಯಮವೇ ಸುಕ್ಷೇಮ”-ಕ್ಷಣಿಕ ಕೋಪಕ್ಕೆ ಬಲಿಯಾಗಬೇಡಿ
ವಿಶೇಷ ವರದಿ: ಅನಿವಾಸಿ ಕನ್ನಡಿಗರ ಬದುಕು – ಆಡಂಬರದ ಆಕರ್ಷಣೆಗಿಂತ ಭವಿಷ್ಯದ ಭದ್ರತೆ ಮುಖ್ಯ
ಅಲ್ಲಾ ಸ್ವಾಮಿ, ಯುದ್ಧಕ್ಕೆ ಯಾಕೆ ಹುಲ್ಲು?” ಡಿ.ಪಿ ಬೈತಾರ್
ಶಾಂತಿ ಮತ್ತು ಸಹಬಾಳ್ವೆಯ ‘ಈದ್ ಉಲ್ ಫಿತರ್’ ವಿಶೇಷ ಸಂದೇಶ
ವಾರದೊಳಗೆ ಮೂರು ಆತ್ಮಹತ್ಯೆ ಪ್ರಕರಣ!- ಮುಸ್ಲಿಂ ಯುವಕರಿಗೇನಾಗಿದೆ..?
ನಿಮ್ಮ ಕಷ್ಟಗಳಿಗೆ ಪರಿಹಾರ ಬೇಕೇ..? ಈ ಮಸೀದಿಗೆ ಬನ್ನಿರಿ….!!!
ಸಮಸ್ತ: ಶತಮಾನೋತ್ಸವದ ಹೆಜ್ಜೆ ಗುರುತುಗಳು
ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮೂರನೇ ಕೇರಳ ಯಾತ್ರೆ- “ಮನುಷ್ಯರೊಂದಿಗೆ” ಎಂಬ ಮಾನವೀಯ ಸಂದೇಶದ ಮಹಾ ಪಯಣ
‘ಬೆಲ್ಯೆಚ್ಚ ಅಸ್ಸಲಾಮು ಅಲೈಕುಂ’ ಪ್ರೀತಿಯ ಅಣ್ಣನ ಖಬರಿನ ಬಳಿ ತಂಗಿಯ ಸಲಾಂ
ಮುಅಲ್ಲಿಮ್ ವಿಭಾಗದ ಪ್ರತಿಭೆಗಳನ್ನು ಸಮುದಾಯ ಗುರುತಿಸಲಿ